Celeb News
-
ನಿರ್ದೇಶಕ ಎಸ್ ಮಹೇಂದರ್ ನಾಯಕನಾಗಿ ನಟಿಸುತ್ತಿರುವ ಸಿನಿಮಾ ಬಗ್ಗೆ 'ಫಿಲ್ಮಿಬೀಟ್ ಕನ್ನಡ' ಎಕ್ಸ್ ಕ್ಲ್ಯೂಸಿವ್ ವಾಗಿ ಲೇಖನ ಪ್ರಕಟ ಮಾಡಿತ್ತು. ಇದೀಗ ಸಿನಿಮಾದ ನಾಯಕ ಸುದ್ದಿ ಹೊರಬಂದಿದೆ. ಎಸ್ ಮಹೇಂದರ್ ಹೊಸ ಸಿನಿಮಾಗೆ 'ಶಬ್ದ' ಎನ್ನುವ ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದಲ್ಲಿ ಸೋನು ಗೌಡ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 'ಗುಳ್ಟು' ಸಿನಿಮಾದ ನಂತರ ಸೋನುಗೆ..
-
90ರ ದಶಕದಲ್ಲಿ ನಿರ್ದೇಶಕ ಎಸ್.ಮಹೇಂದರ್ ಆಕ್ಷನ್-ಕಟ್ ನಲ್ಲಿ, ನಟ ಬಿ.ಸಿ.ಪಾಟೀಲ್ ಅವರು ನಿರ್ಮಿಸಿ, ನಾಯಕರಾಗಿ ನಟಿಸಿದ್ದ 'ಕೌರವ' ಚಿತ್ರ ಸಾಕಷ್ಟು ಹೆಸರು ಮಾಡಿತ್ತು. ಮಾತ್ರವಲ್ಲದೇ 'ಕೌರವ' ಚಿತ್ರದ ಭಾಗ-2ನ್ನು ತೆರೆಗೆ ತರುವುದಾಗಿ ಬಿ.ಸಿ. ಪಾಟೀಲ್ ಹೇಳಿಕೊಂಡಿದ್ದರು. ಆದರೆ ಬಿಸಿ ಪಾಟೀಲ್ ಅವರು ಆ ಸಿನಿಮಾದ ಬಗ್ಗೆ ಮತ್ತೆ ಮಾತೆತ್ತಲಿಲ್ಲ. ಇದೀಗ ನಿರ್ದೇಶಕ..
-
ಆಕ್ಷನ್ ಕ್ವೀನ್ ಮಾಲಾಶ್ರೀ ಅಭಿನಯದ 'ಮಹಾಕಾಳಿ' ಸಿನಿಮಾ ಈ ವಾರ ಅದ್ದೂರಿಯಾಗಿ ತೆರೆಗೆ ಬಂದಿದೆ. ಬೆಳ್ಳಿ ಪರದೆ ಮೇಲೆ 'ಸ್ಯಾಂಡಲ್ ವುಡ್ ನ ಹೆಣ್ ಚಿರತೆ' ಮತ್ತೊಮ್ಮೆ ಘರ್ಜಿಸಿದ್ದಾರೆ. 'ಮಹಾಕಾಳಿ'ಯಾಗಿ ದುಷ್ಟ ಸಂಹಾರ ಮಾಡಿದ್ದಾರೆ. ಸೆಂಟಿಮೆಂಟ್ ಸಿನಿಮಾಗಳಿಗೆ ಫೇಮಸ್ ಆಗಿದ್ದ ನಿರ್ದೇಶಕ ಎಸ್.ಮಹೇಂದರ್, 'ಮಹಾಕಾಳಿ' ಮೂಲಕ ಮೊದಲ ಬಾರಿ ಆಕ್ಷನ್ ಚಿತ್ರಕ್ಕೆ..
-
ತುಪ್ಪದ ಬೆಡಗಿ ರಾಗಿಣಿ ಜೊತೆ 'ನಮಸ್ತೆ ಮೇಡಂ' ಮತ್ತು 'ಅಭಿನೇತ್ರಿ' ಚಿತ್ರದ ಹಾಡೊಂದರಲ್ಲಿ ಬಿಟ್ಟರೆ ಗಾಂಧಿನಗರದ ಅಂಗಳದಲ್ಲಿ ಶ್ರೀನಗರ ಕಿಟ್ಟಿ ಕಾಣಿಸಿಕೊಂಡಿದ್ದೇ ಇಲ್ಲ. 'ಸುಬ್ರಮಣಿ', 'ಶಂಕ್ರ' ಸೇರಿದಂತೆ ಕೈಯಲ್ಲಿ ಮೂರ್ನಾಲ್ಕು ಸಿನಿಮಾಗಳನ್ನ ಇಟ್ಟೊಂಡಿರುವ ನಟ ಶ್ರೀನಗರ ಕಿಟ್ಟಿ ಈಗ ಹೊಸ ಸಿನಿಮಾವೊಂದನ್ನ ಒಪ್ಪಿಕೊಂಡಿದ್ದಾರೆ. ಅದು ನಿರ್ದೇಶಕ ಎಸ್.ಮಹೇಂದರ್..
ಸಂಬಂಧಿತ ಸುದ್ದಿ