Celeb News
-
ನಟ ಸತೀಶ್ ನೀನಾಸಂ ಈಗ ನಿರ್ದೇಶಕನಾಗಿದ್ದಾರೆ. ನಟ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದ ಇವರು ಈಗ ಮೊದಲ ಬಾರಿಗೆ ಡೈರೆಕ್ಷನ್ ಕ್ಯಾಪ್ ತೊಡುತ್ತಿದ್ದಾರೆ. ಅಂದಹಾಗೆ, ಅವರ ಮೊದಲ ನಿರ್ದೇಶನದ ಸಿನಿಮಾದ ಟೈಟಲ್ ಬಿಡುಗಡೆ ಕಾರ್ಯಕ್ರಮ ನಿನ್ನೆ ಹೊಸ ವರ್ಷದ ವಿಶೇಷವಾಗಿ ನಡೆದಿದೆ. ಸಿನಿಮಾಗೆ 'ಮೈ ನೇಮ್ ಇಸ್ ಸಿದ್ದೇಗೌಡ' ಎಂಬ ಹೆಸರನ್ನು ಇಡಲಾಗಿದೆ. ಈ ಚಿತ್ರದ ಕಥೆಯನ್ನು..
-
ಸ್ಯಾಂಡಲ್ ವುಡ್ ನಟ ನೀನಾಸಂ ಸತೀಶ್ ಸದ್ಯ 'ಬ್ರಹ್ಮಚಾರಿ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಕ್ವಾಟ್ಲೆ ಸತೀಶ್ ಸಂತಸದ ಅಲೆಯಲ್ಲಿ ತೇಲುತ್ತಿದ್ದಾರೆ. ತನ್ನ ಜೀವನದ ಖುಷಿ, ಯಶಸ್ಸು, ಗೌರವ ಮತ್ತು ಸಲ್ಮಾನಗಳನ್ನು ಸತೀಶ್ ಪ್ರಮುಖ ವ್ಯಕ್ತಿಗೆ ಅರ್ಪಿಸಿದ್ದಾರೆ. ಹೌದು, ಅದು ಮತ್ಯಾರು ಅಲ್ಲ ಸತೀಶ್ ತಾಯಿ...
-
ನೀನಾಸಂ ಸತೀಶ್ ಈಗ 'ಬ್ರಹ್ಮಚಾರಿ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. 'ಚಂಬಲ್' ಚಿತ್ರದ ಸಕ್ಸಸ್ ನ ನಂತರ 'ಬ್ರಹ್ಮಚಾರಿ'ಯಾಗಿದ್ದಾರೆ. ಅಂದ್ಹಾಗೆ 'ಬ್ರಹ್ಮಚಾರಿ' ಚಿತ್ರದ ಮುಹೂರ್ತ ಇತ್ತೀಚಿಗಷ್ಟೆ ನೆರವೇರಿದ್ದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಚಿತ್ರಕ್ಕೆ ಚಾಲನೆ ನೀಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. 'ಬ್ರಹ್ಮಚಾರಿ' ಚಿತ್ರದ ಚಿತ್ರೀಕರಣ ಈಗಾಗಲೆ..
-
ನಟ ಸತೀಶ್ ನೀನಾಸಂ ಅವರ 'ಬ್ರಹ್ಮಚಾರಿ' ಸಿನಿಮಾ ಇತ್ತೀಚಿಗಷ್ಟೆ ಶುರು ಆಗಿತ್ತು. ಈ ಸಿನಿಮಾಗೆ ಇದೀಗ ನಾಯಕಿಯ ಆಯ್ಕೆಯಾಗಿದೆ. ಚಿತ್ರದಲ್ಲಿ ಅದಿತಿ ಪ್ರಭುದೇವ ಕಾಣಿಸಿಕೊಳ್ಳುತ್ತಿದ್ದಾರೆ. ಅದಿತಿ ಪ್ರಭುದೇವ 'ಬ್ರಹ್ಮಚಾರಿ'ಗೆ ಜೋಡಿಯಾಗಿದ್ದಾರೆ. ಮೊದಲ ಬಾರಿಗೆ ಸತೀಶ್ ನೀನಾಸಂ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. 'ಬಜಾರ್' ಸಿನಿಮಾದ ನಂತರ ಬಜಾರ್ ನಲ್ಲಿ ಅದಿತಿ..
ಸಂಬಂಧಿತ ಸುದ್ದಿ