Celeb News
-
ಯಶ್ ಮತ್ತು ರಾಧಿಕಾ ಪಂಡಿತ್ ಅವರನ್ನು ಹಾಕಿಕೊಂಡು ಸಿನಿಮಾ ಮಾಡುತ್ತೀನಿ ಅಂತ ನಿರ್ಮಾಪಕ ಕೆ.ಮಂಜು ಅವರು ಅದ್ಯಾವ ಘಳಿಗೆಯಲ್ಲಿ ಹೇಳಿದ್ರೋ, ಸಿನಿಮಾ ಮಾತ್ರ ಶೂಟಿಂಗ್ ಶುರುವಾಗದೇ ಒಂದಿಂಚೂ ಅತ್ತ-ಇತ್ತ ಕದಲುತ್ತಿಲ್ಲ. ನಿರ್ದೇಶಕ ಮಹೇಶ್ ರಾವ್ ನಿರ್ದೇಶನ ಮಾಡಲಿರುವ ಈ ಚಿತ್ರ ಸದಾ ಸುದ್ದಿಯಲ್ಲಿದೆ ಅಂದ್ರೆ ತಪ್ಪಿಲ್ಲ. ಚಿತ್ರತಂಡದಿಂದ 'ಡೆಡ್ಲಿ' ಆದಿತ್ಯ ಅವರು..
ಸಂಬಂಧಿತ ಸುದ್ದಿ