Celeb News
-
ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ಆಗ ಬಿಡುಗಡೆಯಾಗುತ್ತೆ, ಈಗ ಬಿಡುಗಡೆಯಾಗುತ್ತೆ ಎಂಬ ಸುದ್ದಿ ಬರ್ತಾನೆ ಇದೆ. ಆದರೆ, ಇದುವರೆಗೆ ಸಿನಿಮಾದ ಬಿಡುಗಡೆಯ ದಿನಾಂಕ ಅಂತಿಮ ಆಗಿರಲಿಲ್ಲ. ಆದರೆ, ಇದೀಗ ಈ ಚಿತ್ರದ ರಿಲೀಸ್ ಪ್ಲಾನ್ ತಿಳಿಸಲಾಗಿದೆ. 'ಅವನೇ ಶ್ರೀಮನ್ನಾರಾಯಣ' ಸಿನಿಮಾ ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾಗಲಿಯಂತೆ. ಈ ವಿಷಯವನ್ನು..
-
ಕಾಲೆಳೆಯುವರು ಇದ್ರೂ ಮೇಲೆ ಬಂದೆ, ಹೇಗೆ ಅಂತೀಯಾ ಹಾರ್ಡ್ ವರ್ಕ್ ಕಣ್ಲಾ..ನಮ್ಮನ್ನೂ ನೋಡಿ ಉರ್ಕೋಳ್ಳೋರು ಒಬ್ರಾ, ಇಬ್ರಾ, ದುಷ್ಮನ್ ಕಿದರ್ ಹೆ ಅಂದ್ರೆ ಉರ್ ತುಂಬಾ ಹೆ...ಹೊಡೆದ್ರೆ ಡೈನೋಸರನ್ನೇ ಹೋಡಿಬೇಕು...ತಪ್ಪು ಮಾಡಿದಾಗಲೇ ತಲೆ ಎತ್ಗಂಡ ಓಡಾಡೋರು ನಾವು, ಇನ್ನು ತಪ್ಪೇ ಮಾಡಿಲ್ಲ ಅಂದ್ರೆ ತಲೆತಗ್ಗಿಸೋ ಸೀನೇ ಇಲ್ಲಾ..ಎಲೆಕ್ಷನ್ ಗೆಲ್ಲೋಕೆ ಬೇಕಾಗಿರೋದು ಕಲರ್..
-
ಶಾನ್ವಿ ಶ್ರೀವಾಸ್ತವ.. 'ಚಂದ್ರಲೇಖ' ಸಿನಿಮಾ ಮೂಲಕ ಕನ್ನಡ ಸಿನಿಮಾರಂಗವನ್ನು ಪ್ರವೇಶಿಸಿದ ನಾಯಕ ನಟಿ. ಮುಂಬೈ ಬೆಡಗಿ ಆದರೂ ಕೂಡ ಶಾನ್ವಿ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಕನ್ನಡ ಸಿನಿಮಾದಲ್ಲಿ. ಬ್ಯಾಕ್ ಟು ಬ್ಯಾಕ್ ಸ್ಟಾರ್ ಕಲಾವಿದರ ಜೊತೆ ಕಾಣಿಸಿಕೊಂಡ ಶಾನ್ವಿಗೆ ಬೇಡಿಕೆ ಹೆಚ್ಚಾಗಿದೆ. ಚಿರಂಜೀವಿ ಸರ್ಜಾ, ಯಶ್, ಶ್ರೀ ಮುರಳಿ, ದರ್ಶನ್ ಸಿನಿಮಾಗಳಲ್ಲಿ ನಾಯಕಿಯಾಗಿ..
-
ನಟಿ ಶಾನ್ವಿ ಶ್ರೀವಾಸ್ತವ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟು ಆರು ವರ್ಷಗಳು ಕಳೆದಿವೆ ಅಷ್ಟೇ. ಈ ಆರು ವರ್ಷಗಳಲ್ಲಿ ಚಿರಂಜೀವಿ ಸರ್ಜಾ, ರಾಕಿಂಗ್ ಸ್ಟಾರ್ ಯಶ್, ಗೋಲ್ಡನ್ ಸ್ಟಾರ್ ಗಣೇಶ್, ಮನೋರಂಜನ್ ರವಿಚಂದ್ರನ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ರೋರಿಂಗ್ ಸ್ಟಾರ್ ಶ್ರೀಮುರಳಿ ಜೊತೆಗೆ ಶಾನ್ವಿ ಶ್ರೀವಾಸ್ತವ ತೆರೆಹಂಚಿಕೊಂಡಿದ್ದಾರೆ. ಸದ್ಯಕ್ಕೆ 'ಸಿಂಪಲ್ ಹುಡುಗ'..
ಸಂಬಂಧಿತ ಸುದ್ದಿ