twitter
    Celeb News
    • 'ಆಕೆ' ರಾಜ ಮನೆತನದ ಕುವರಿ.. ಸಿರಿ, ಸಂಪತ್ತು, ವೈಭೋಗದಲ್ಲಿಯೇ ಬೆಳೆದ 'ಆಕೆ'ಗೆ ಮದುವೆ ಆದ ಒಂದೇ ವರ್ಷದಲ್ಲಿ ಎರಡು ಆಘಾತ.. ಮಾನಸಿಕವಾಗಿ ಜರ್ಜರಿತಗೊಳ್ಳುವ 'ಆಕೆ' ತೀರಿಕೊಂಡ ಬಳಿಕ ಪ್ರೇತಾತ್ಮವಾಗುತ್ತಾಳೆ. 'ಆಕೆ'ಯ ಸಾವು ಆತ್ಮಹತ್ಯೆಯೋ.. ಕೊಲೆಯೋ.. ಬಲ್ಲವರಾರೂ ಇಲ್ಲ.! ಆದ್ರೆ, 'ಆಕೆ'ಯ ಉಂಗುರಕ್ಕೆ ಆಸೆ ಪಟ್ಟು ಪ್ರಾಣ ಬಿಟ್ಟವರ ಸಂಖ್ಯೆ ಮಾತ್ರ_ _ _ ಅಸಲಿಗೆ..
    • ಕನ್ನಡದ ನಟಿಯರು ಈಗ ಸಿನಿಮಾ ನಿರ್ಮಾಣಕ್ಕೆ ಕೈ ಹಾಕುವುದು ಹೆಚ್ಚಾಗಿದೆ. ರಚಿತಾ ರಾಮ್, ಶೃತಿ ಹರಿಹರನ್, 'ಸ್ಪರ್ಶ' ರೇಖಾ ನಂತರ ಈಗ ನಟಿ ಶರ್ಮಿಳಾ ಮಂಡ್ರೆ ಕೂಡ ಸಿನಿಮಾವನ್ನು ನಿರ್ಮಾಣ ಮಾಡುವುದಕ್ಕೆ ಪ್ಲಾನ್ ಮಾಡಿದ್ದಾರೆ. 'ಸಜನಿ' ಸಿನಿಮಾದ ಮೂಲಕ ಕನ್ನಡಕ್ಕೆ ಕಾಲಿಟ್ಟ ಶರ್ಮಿಳಾ ಮಂಡ್ರೆ ಮುಂದೆ ಅನೇಕ ಸಿನಿಮಾ ಮಾಡಿದರು. ಅದೇಕೋ ಹಿಟ್ ಗಿಂತ ಹೆಚ್ಚು ಫ್ಲಾಪ್
    • ಚಿರಂಜೀವಿ ಸರ್ಜಾ ಹಾಗೂ ಶರ್ಮಿಳಾ ಮಾಂಡ್ರೆ ಅಭಿನಯಿಸಿರುವ 'ಆಕೆ' ಸಿನಿಮಾ ನಾಳೆ (ಜೂನ್ 30) ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. 'ಆಕೆ' ಸಿನಿಮಾದ ಟೀಸರ್ ನೋಡಿರುವವರು 'ಆಕೆ'ಯನ್ನ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಅಂಥವರ ಪೈಕಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಒಬ್ಬರು.! ಹೌದು, 'ಅಕೆ' ಚಿತ್ರವನ್ನ ನೋಡಲು ಶಿವಣ್ಣ ತುದಿಗಾಲಿನಲ್ಲಿ..
    • ಚಿರಂಜೀವಿ ಸರ್ಜಾ ಮತ್ತು ಶರ್ಮಿಳಾ ಮಾಂಡ್ರೆ ಅಭಿನಯದ 'ಆಕೆ' ಚಿತ್ರದ ಬಗ್ಗೆ ಚಿರು ಸಹೋದರ ಧ್ರುವ ಸರ್ಜಾ ಮಾತನಾಡಿದ್ದಾರೆ. ಈಗಾಗಲೇ ದರ್ಶನ್, ಸುದೀಪ್, ರಮ್ಯಾ, ಪುನೀತ್ ರಾಜ್ ಕುಮಾರ್, ಜಗ್ಗೇಶ್, ಸೇರಿದಂತೆ ಹಲವರು 'ಆಕೆ' ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಾಳೆ (ಜೂನ್ 30) ರಾಜ್ಯಾದ್ಯಂತ 'ಆಕೆ' ಚಿತ್ರ ತೆರೆಕಾಣುತ್ತಿದ್ದು, ಅಣ್ಣನ ಸಿನಿಮಾಗೆ ತಮ್ಮ ಆಲ್ ದಿ..
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X