twitter
    Celebs»Shashank»News
    Celeb News
    • ''ಒಳ್ಳೆತನನ ವೀಕ್ನೆಸ್ಸು ಅನ್ಕೊಳೋದು ಮುಟ್ಟಳ್ತನ... ಒಳ್ಳೆಯವನಿಗೆ ಕೋಪ ಬರ್ಸೋದು ಅದುಕ್ಕಿಂತ ದೊಡ್ಡ ಮುಟ್ಟಳ್ತನ..'' ಇದು 'ಬಚ್ಚನ್' ಸಿನಿಮಾದ ಸೂಪರ್ ಡೈಲಾಗ್. ಸುದೀಪ್ ಬಾಯಲ್ಲಿ ಈ ಡೈಲಾಗ್ ಬಂದು ಆರು ವರ್ಷ ಆಗಿದೆ. ನಟ ಕಿಚ್ಚ ಸುದೀಪ್ ನಟನೆಯ 'ಬಚ್ಚನ್' ಸಿನಿಮಾ ಬಿಡುಗಡೆಯಾಗಿ ಇಂದಿಗೆ ಸರಿಯಾಗಿ 6 ವರ್ಷಗಳು ಕಳೆದಿವೆ. ಸುದೀಪ್ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಈ..
    • ನಟ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ ತಂದೆ ತಾಯಿ ಆಗಿದ್ದಾರೆ. ಕಳೆದ ವಾರ ರಾಧಿಕಾ ಪಂಡಿತ್ ಹೆಣ್ಣು ಮಗುವಿನ ಜನ್ಮ ನೀಡಿದ್ದು, ಯಶ್ ಕುಟುಂಬದಲ್ಲಿ ಸಂತಸ ಮೂಡಿದೆ. 'ಮೊಗ್ಗಿನ ಮನಸ್ಸು' ಸಿನಿಮಾದ ಮೂಲಕ ಯಶ್ ಹಾಗೂ ರಾಧಿಕಾ ಪಂಡಿತ್ ಚಿತ್ರರಂಗಕ್ಕೆ ಬಂದಿದ್ದರು. 'ಮೊಗ್ಗಿನ ಮನಸ್ಸು' ಸಿನಿಮಾವನ್ನ ಇ ಕೆ ಎಂಟರ್ ಪ್ರೈಸಸ್ ಸಂಸ್ಥೆ ನಿರ್ಮಾಣ ಮಾಡಿತ್ತು.
    • ನಟ ಉಪೇಂದ್ರ ಮುಂದಿನ ಸಿನಿಮಾಗಳ ಪಟ್ಟಿ ದೊಡ್ಡದಿದೆ. ಅದರಲ್ಲಿ ನಿರ್ದೇಶಕ ಶಶಾಂಕ್ ಅವರ ಸಿನಿಮಾ ಕೂಡ ಇತ್ತು. ಉಪ್ಪಿಗೆ ಶಶಾಂಕ್ ನಿರ್ದೇಶನ ಮಾಡುತ್ತಾರೆ ಎಂಬ ಸುದ್ದಿ ಅನೇಕ ದಿನದಿಂದ ಇದ್ದು, ಆ ಸುದ್ದಿ ಪಕ್ಕಾ ಆಗಿದೆ. ನಿನ್ನೆ (ಸೋಮವಾರ) ಶಶಾಂಕ್ ನಿರ್ದೇಶನದ 'ತಾಯಿಗೆ ತಕ್ಕ ಮಗ' ಸಿನಿಮಾದ ಟ್ರೇಲರ್ ರಿಲೀಸ್ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಉಪೇಂದ್ರ
    • 'ಎಕ್ಸ್ ಕ್ಯೂಸ್ ಮೀ', 'ಕೃಷ್ಣನ್ ಲವ್ ಸ್ಟೋರಿ', 'ತಾಜ್ ಮಹಲ್' ಅಂತಹ ಸೂಪರ್ ಡ್ಯೂಪರ್ ಹಿಟ್ಸ್ ಕೊಟ್ಟಿದ್ದ ಅಜೇಯ್ ರಾವ್ ಇದೀಗ ಅಂತದ್ದೇ ಮತ್ತೊಂದು ಲವ್ ಸ್ಟೋರಿ ಹೊತ್ತಿರುವ 'ಕೃಷ್ಣಲೀಲಾ' ಸಿನಿಮಾ ಮೂಲಕ ಬೆಳ್ಳಿತೆರೆ ಮೇಲೆ ಹಾಜರಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಸೋಲಿನ ಸುಳಿಯಲ್ಲೇ ಸಿಲುಕಿರುವ ಅಜೇಯ್ ರಾವ್, ನಿರ್ದೇಶಕ ಶಶಾಂಕ್ ಮೇಲೆ ಭರವಸೆ ಇಟ್ಟು ಮೊದಲ
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X