Celeb News
-
ನಿರೂಪಕಿಯಾಗಿದ್ದ ಶೀತಲ್ ಶೆಟ್ಟಿ ನಾಯಕಿ ಆದರು. ಅವರ 'ಪತಿ ಬೇಕು.ಕಾಂ' ಸಿನಿಮಾ ಕಳೆದ ಶುಕ್ರವಾರ ಬಿಡುಗಡೆಯಾಗಿತ್ತು. ಆದರೆ, ಈಗ ಶೀತಲ್ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಶೀತಲ್ ಶೆಟ್ಟಿ ಈಗ ಒಂದು ಕಿರುಚಿತ್ರದ ಮೂಲಕ ನಿರ್ದೇಶಕಿಯಾಗಿದ್ದಾರೆ. 'ಸಂಗಾತಿ' ಎಂಬ ಕಿರುಚಿತ್ರಕ್ಕೆ ಶೀತಲ್ ಆಕ್ಷನ್ ಕಟ್ ಹೇಳಿದ್ದಾರೆ. ಒಬ್ಬ ಮಹಿಳಾ ಸುತ್ತ ಈ ಚಿತ್ರದ ಕಥೆ ಇದೆ. ಕಥೆಯನ್ನು
-
ಪ್ರತಿ ವಾರ ಎಂಟು, ಹತ್ತು ಸಿನಿಮಾಗಳು ಬರುತ್ತಿದ್ದ ಗಾಂಧಿನಗರದಲ್ಲಿ ಈ ವಾರ ಕೊಂಚ ಕಾಂಪಿಟೇಶನ್ ಕಡಿಮೆ ಇದೆ. ಯಾಕೆಂದರೆ, ಈ ವಾರ ಮೂರು ಚಿತ್ರಗಳು ಮಾತ್ರ ಬಿಡುಗಡೆಯಾಗುತ್ತಿವೆ. ನಟ ಶೀತಲ್ ಶೆಟ್ಟಿ ಅಭಿನಯದ 'ಪತಿ ಬೇಕು.com' ನಾಳೆ ತೆರೆಗೆ ಬರುವುದಕ್ಕೆ ಸಿದ್ಧವಾಗಿದೆ. ಈ ಸಿನಿಮಾದ ಜೊತೆಗೆ ಹೊಸಬರ 'ಬಿಂದಾಸ್ ಗೂಗ್ಲಿ' ಹಾಗೂ 'ಮನೋರಥ' ಚಿತ್ರಗಳು ರಿಲೀಸ್ ಆಗುತ್ತಿವೆ.
-
ಕನ್ನಡದ ಪ್ರಖ್ಯಾತ ಸುದ್ದಿ ವಾಹಿನಿ ಟಿವಿ9 ಹಾಗೂ ಬಿಟಿವಿಯಲ್ಲಿ ನ್ಯೂಸ್ ಆಂಕರ್ ಆಗಿದ್ದ ಶೀತಲ್ ಶೆಟ್ಟಿ ಈಗ 'ಬಿಗ್ ಬಾಸ್' ಶೀತಲ್ ಎಂದೇ ಹೆಸರುವಾಸಿ. 'ಬಿಗ್ ಬಾಸ್' ಮನೆಗೆ ಹೋಗಿ ಬಂದ್ಮೇಲೆ, ಸ್ಯಾಂಡಲ್ ವುಡ್ ನಲ್ಲಿ ಶೀತಲ್ ಶೆಟ್ಟಿಗೆ ಬೇಡಿಕೆ ಕೂಡ ಹೆಚ್ಚಾಗಿದೆ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಮಜಾ ಭಾರತ' ಕಾರ್ಯಕ್ರಮದ ನಿರೂಪಣೆಯಲ್ಲಿ..
-
ಶೀರ್ಷಿಕೆ ಓದಿದ ತಕ್ಷಣ ಕಣ್ಣರಳಿಸುವ ಮುನ್ನ ಇದು ರೀಲ್ ಸುದ್ದಿ ಎನ್ನುವುದು ನಿಮ್ಮ ಗಮನದಲ್ಲಿರಲಿ... ಸುದ್ದಿ ವಾಹಿನಿಗಳಲ್ಲಿ ಆಂಕರ್ ಆಗಿದ್ದ ಶೀತಲ್ ಶೆಟ್ಟಿ, ಸ್ಯಾಂಡಲ್ ವುಡ್ ಪ್ರವೇಶ ಮಾಡಿ... ನಂತರ 'ಬಿಗ್ ಬಾಸ್' ಮನೆಗೆ ಕಾಲಿಟ್ಟಿದ್ದು ನಿಮಗೆ ಗೊತ್ತಿರಲೇಬೇಕು. 'ಬಿಗ್ ಬಾಸ್' ಮನೆಗೆ ಹೋಗಿ ಬಂದ್ಮೇಲೆ ಸ್ಯಾಂಡಲ್ ವುಡ್ ಅಂಗಳದಲ್ಲಿ ಬಿಜಿಯಾಗಿರುವ ಶೀತಲ್ ಶೆಟ್ಟಿ..
ಸಂಬಂಧಿತ ಸುದ್ದಿ