Celeb News
-
ಹಿರಿಯ ನಟ ಶಿವರಾಮ್ ಇದೀಗ ಸುದ್ದಿಯಲ್ಲಿದ್ದಾರೆ. ವರ್ಷಗಳ ಹಿಂದೆ ಸಬ್ಸಿಡಿ ಹಗರಣದಲ್ಲಿ ಲಂಚ ಪಡೆದ ಆರೋಪ ಎದುರಿಸಿದ್ದ ಹಿರಿಯ ನಟ ಶಿವರಾಮ್ ಇದೀಗ ನಿರ್ದೇಶಕರ ಸಂಘದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ನಡಾವಳಿ ಪುಸ್ತಕವನ್ನ ಅನಧಿಕೃತವಾಗಿ 20 ದಿನಗಳ ಹಿಂದೆ ತಮ್ಮ ಮನೆಗೆ ತೆಗೆದುಕೊಂಡು ಹೋಗಿದ್ದಾರೆ ಅಂತ ಆರೋಪಿಸಿ ಬೆಂಗಳೂರಿನ..
ಸಂಬಂಧಿತ ಸುದ್ದಿ