Celeb News
-
'ಸತ್ಯಕಥೆ'.... ಇದು ಬದುಕಿನ ಸತ್ಯಘಟನೆಗಳನ್ನು ಆಧರಿಸಿ ಪ್ರಸ್ತುತ ಪಡಿಸುವ ಕಾರ್ಯಕ್ರಮ. ಬದುಕಿನ ಪಯಣದಲ್ಲಿ ನಾವು ಕಂಡು ಕೇಳರಿಯದ ಸತ್ಯದ ಅನಾವರಣ ಮಾಡುವ, ಅನುಭವಕ್ಕೂ ಮೀರಿದ ವಾಸ್ತವ ಪ್ರಪಂಚ ತೆರೆದಿಡುವ, ಮೇಲ್ನೋಟಕ್ಕೆ ಸತ್ಯದಂತೆ ಕಾಣುವ ಸುಳ್ಳಿನ ಪೊರೆ ಕಳಚಿ ಸತ್ಯ ದರ್ಶನ ಮಾಡಿಸುವ ಕಾರ್ಯಕ್ರಮ ಇದು. 'ಸತ್ಯಕಥೆ' ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ 1..
-
ಕನ್ನಡ ಕಿರುತೆರೆಯ ಜನಪ್ರಿಯ ವಾಹಿನಿ 'ಉದಯ ಟಿವಿ'ಯಲ್ಲಿ 'ಸತ್ಯಕಥೆ' ಎಂಬ ಹೊಸ ರಿಯಾಲಿಟಿ ಶೋ ಆರಂಭವಾಗಲಿದೆ. 'ಸತ್ಯಕಥೆ'... ಬದುಕಿನ ಸತ್ಯ ಘಟನೆಗಳನ್ನು ಆಧರಿಸಿ ಪ್ರಸ್ತುತ ಪಡಿಸುವ ಶೋ. ಎರಡು ಮನಸ್ಸುಗಳ ನಡುವೆ ಬೆಸುಗೆ ಹಾಕುವ ಕಾರ್ಯಕ್ರಮ ಇದು. 'ಸತ್ಯಕಥೆ' ಕಾರ್ಯಕ್ರಮವನ್ನು ನಟಿ ಶ್ರುತಿ ನಡೆಸಿಕೊಡಲಿದ್ದಾರೆ. ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ಕರುನಾಡ..
-
'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಸಾಧಕರ ಸೀಟ್ ಮೇಲೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕೂತಾಗ ವೀಕ್ಷಕರು ಫುಲ್ ಖುಷಿಯಾಗಿದ್ದರು. ಎಚ್.ಡಿ.ಡಿ ರವರ ಸಂಚಿಕೆ ನೋಡಿದ ಬಳಿಕ ಕಾರ್ಯಕ್ರಮದ ಬಗ್ಗೆ ವೀಕ್ಷಕರು ಒಳ್ಳೆಯ ಮಾತುಗಳನ್ನು ಹೇಳಿ... ಹೊಗಳಿ ಅಟ್ಟಕ್ಕೆ ಏರಿಸಿದ್ದರು. ಇನ್ನೂ ಎಚ್.ಡಿ.ದೇವೇಗೌಡ ರವರನ್ನ ಕರೆದು ತಂದ ಜೀ ವಾಹಿನಿಗೆ ವೀಕ್ಷಕರು ಕೃತಜ್ಞತೆ ಕೂಡ..
-
'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ ನಟಿ ಶ್ರುತಿ ಭಾಗವಹಿಸಿದ್ದಾರೆ. ಸಾಧಕರ ಸೀಟ್ ಮೇಲೆ 'ಅಳುಮುಂಜಿ' ಶ್ರುತಿ ಆಸೀನರಾಗಿದ್ದಾರೆ. ಕಲಾವಿದೆ ಅಗಿ ಇಪ್ಪತ್ತೈದು ವರ್ಷಗಳ ಕಾಲ ಕೋಟ್ಯಾಂತರ ಪ್ರೇಕ್ಷಕರನ್ನು ನಗಿಸಿ, ಅಳಿಸಿ, ರಂಜಿಸಿರುವ ನಟಿ ಶ್ರುತಿ ಈ ವಾರದ 'ವೀಕೆಂಡ್ ವಿತ್ ರಮೇಶ್' ಸಾಧಕಿ.! ಇದೇ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ನಟಿ ಶ್ರುತಿ
ಸಂಬಂಧಿತ ಸುದ್ದಿ