Celeb News
-
ಕನ್ನಡ ಚಿತ್ರರಂಗ ಸದಾ ಹೊಸಬರಿಗೆ ಮಣೆ ಹಾಕುತ್ತೆ. ಹೀರೋ ಯಾರಾದರೇನು, ಸಿನಿಮಾ ಚೆನ್ನಾಗಿದ್ದರೆ ಸಾಕು ಅಂತ ಜನ ಕೂಡ ಸಿನಿಮಾ ನೋಡಿ, ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಾರೆ. ಜೊತೆಗೆ ಚಿತ್ರಕಥೆ-ನಿರೂಪಣೆ ಮತ್ತು ನಟ-ನಟಿಯರ ನಟನೆ ಚೆನ್ನಾಗಿದ್ದರೆ, ಅವರು ಗಾಂಧಿನಗರದಲ್ಲಿ ಬೇಗ ಕ್ಲಿಕ್ ಆಗುತ್ತಾರೆ. ಇದಕ್ಕೆ ಉತ್ತಮ ನಿದರ್ಶನ, 'ರಂಗಿತರಂಗ' ತಂಡ, ಮಾನ್ವಿತಾ ಹರೀಶ್..
ಸಂಬಂಧಿತ ಸುದ್ದಿ