twitter
    Celeb News
    • ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಕಿಚ್ಚ ಸುದೀಪ್, ರಿಯಲ್ ಸ್ಟಾರ್ ಉಪೇಂದ್ರ, ರಾಕಿಂಗ್ ಸ್ಟಾರ್ ಯಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್....ಇವ್ರು ಸ್ಯಾಂಡಲ್ ವುಡ್ ನ ಸದ್ಯದ ಗೆಲ್ಲುವ ಕುದುರೆಗಳು. ಇವರುಗಳ ಕಾಲ್ ಶೀಟ್ ಸಿಗ್ಬೇಕು ಅಂದ್ರೆ ನಿರ್ಮಾಪಕರು ವರ್ಷಾನುಗಟ್ಟಲೆ ಕಾಯಬೇಕು. ಹಾಗೆ ಸಮಯ ವ್ಯರ್ಥ ಮಾಡಿದ್ರೂ ಪರ್ವಾಗಿಲ್ಲ,..
    • 'ಕೋಟಿಗೊಬ್ಬ-2' ಚಿತ್ರ ಕೋಟಿ-ಕೋಟಿ ಕಲೆಕ್ಷನ್ ಮಾಡುತ್ತಿದೆ. ಒಂದೇ ವಾರದಲ್ಲಿ ಚಿತ್ರ ಕೊಂಡುಕೊಂಡ ವಿತರಕರಿಗೆ ಲಾಭ ಆಗುತ್ತಿದೆ ಎಂಬ ಖುಷಿ ಹಂಚಿಕೊಳ್ಳಲು ಮೊನ್ನೆಯಷ್ಟೇ ಚಿತ್ರತಂಡ ಸಂತೋಷ ಕೂಟ ಆಯೋಜಿಸಿತ್ತು. ಎಲ್ಲರೂ ಖುಷಿಯಿಂದ ಮಾತನಾಡುತ್ತಿರುವಾಗಲೇ, 'ಕೋಟಿಗೊಬ್ಬ-2' ಚಿತ್ರಕ್ಕೆ ಬಂಡವಾಳ ಹಾಕಿರುವ ಸೂರಪ್ಪ ಬಾಬು ಕಿಚ್ಚ ಸುದೀಪ್ ಗೆ ಬಹಿರಂಗ ಕ್ಷಮೆಯಾಚಿಸಿದರು...
    • ಖ್ಯಾತ ತಮಿಳು ನಿರ್ದೇಶಕ ಕೆ.ಎಸ್ ರವಿಕುಮಾರ್ ನಿರ್ದೇಶನದ 'ಕೋಟಿಗೊಬ್ಬ 2' ಚಿತ್ರ ಆಗಸ್ಟ್ ನಲ್ಲಿ ತೆರೆಗೆ ಬರುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದ್ದು, ಆಗಸ್ಟ್ 12ಕ್ಕೆ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡದವರು ಯೋಜನೆ ಹಾಕಿಕೊಂಡಿದ್ದಾರೆ. ಇನ್ನು ಚಿತ್ರದ ಆಡಿಯೋ ಈಗಾಗಲೇ ಬಿಡುಗಡೆ ಆಗಿರುವುದರಿಂದ 'ಕೋಟಿಗೊಬ್ಬ 2' ತೆರೆ ಮೇಲೆ ಬರೋವರೆಗೂ ಅಭಿಮಾನಿಗಳು ಹಾಡು ಕೇಳ್ತಾ..
    • ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ನಿತ್ಯಾ ಮೆನನ್ ಅವರು ಊಟಿಯಲ್ಲಿ ಬೀಡು ಬಿಟ್ಟಿದ್ದಾರೆ. ಹೌದು ಊಟಿ ಎಂದಾಕ್ಷಣ ನಮಗೆ ತಕ್ಷಣ ನೆನಪಾಗುವುದು ತಂಪಾದ ವಾತಾವರಣ, ಗುಡ್ಡ-ಬೆಟ್ಟ, ಹಸಿರು ಹುಲ್ಲು, ಪ್ರಕೃತಿ ರಮಣೀಯವಾದ ದೃಶ್ಯಗಳು. ಒಟ್ನಲ್ಲಿ ಪ್ರೇಮಿಗಳಿಗೆ ಹೇಳಿ ಮಾಡಿಸಿದ ಸ್ಥಳ. ಅಂದಹಾಗೆ ಊಟಿಯಲ್ಲಿ ಹೆಚ್ಚಾಗಿ ಶೂಟಿಂಗ್ ಆಗುವುದು ರೊಮ್ಯಾಂಟಿಕ್ ಸೀನ್ ಗಳು..
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X