Celeb News
-
ಹಾವಿನ ಜೊತೆ ಸರಸವಾಡೋಕೆ ಹೊರಟ ಈ ಸ್ಯಾಂಡಲ್ವುಡ್ ಹೀರೋ ಯಾರು ಅಂತ ಹುಡುಕ್ತಿದ್ದೀರಾ. ಅವರೇ 'ಒಲವೇ ಮಂದಾರ' ಚಿತ್ರದ ನಾಯಕ ಶ್ರೀಕಿ. ಇತ್ತೀಚೆಗೆ ಬರ್ಥ್ ಅನ್ನುವ ಸಿನಿಮಾ ಮೂಲಕ ತೆರೆಗೆ ಬಂದಿದ್ದ ಶ್ರೀಕಿ, ಇತ್ತೀಚೆಗೆ ತಮ್ಮ ಸ್ನೇಹಿತರ ಜೊತೆ ಹಾವಿನ ಜೊತೆ ಸೆಲ್ಫಿ ತೆಗೆದುಕೊಳ್ಳೋ ಸಾಹಸ ಮಾಡಿದ್ದಾರೆ. ಹಾವಿನ ಜೊತೆ ಸೆಲ್ಫಿ ತೆಗೆದುಕೊಳ್ಳೋಕೆ ಹೋಗಿ ಸಾಕಷ್ಟು ಬಾರಿ
-
ಬಂದೇ ಬಿಟ್ರು, ಇಲ್ಲೀವರೆಗೂ ಗೋವಾದಲ್ಲಿದ್ರೋ ಅಥವಾ ಇನ್ನೆಲ್ಲಿದ್ರೋ ಗೊತ್ತಿಲ್ಲ. 'ಕೆಂಪೇಗೌಡ' ಚಿತ್ರದ ನಿರ್ಮಾಪಕ ಶಂಕರೇಗೌಡರು ಕಾಣಿಸಿಕೊಂಡಿದ್ದಾರೆ, ಅದೂ ಕೂಡ ಅವ್ರ ಸಿನಿಮಾ ಗೋವಾ ರಿಲೀಸಾಗ್ತಿರೋ ಕಾರಣದಿಂದ. 2013 ಆಗಸ್ಟ್ ನಲ್ಲೇ 'ಗೋವಾ' ಸಿನಿಮಾ ರಿಲೀಸ್ ಮಾಡೇ ಮಾಡ್ತೀನಿ ಅಂತ ಅವರಿವರ ಮುಂದೆ ತೊಡೆ ತಟ್ಟಿದ್ದ ಶಂಕರೇಗೌಡ ತನ್ನ 'ಗೋವಾ' ಸಿನಿಮಾದಲ್ಲಿ ನಟ..
ಸಂಬಂಧಿತ ಸುದ್ದಿ