twitter
    Celeb News
    • ದಕ್ಷಿಣ ಭಾರತದ ಖ್ಯಾತ ನಟಿ ಸುಹಾಸಿನಿ ಮಣಿರತ್ನಂ ಅವರ ಮಗ ಇಟಲಿಯಲ್ಲಿ ದರೋಡೆಗೆ ಒಳಗಾಗಿದ್ದು, ಮಗನಿಗೆ ಸಹಾಯ ಮಾಡುವಂತೆ ನಟಿ ಸುಹಾಸಿನಿ ಟ್ವಿಟ್ಟರ್ ನಲ್ಲಿ ಜನರ ಸಹಾಯ ಕೇಳಿದ ಘಟನೆ ನಿನ್ನೆ (ಆಗಸ್ಟ್ 27) ನಡೆದಿದೆ. ಇಟಲಿಯ Belluno ನಗರದಲ್ಲಿ ರಾತ್ರಿ 7 ಗಂಟೆಗೆ ಸುಹಾಸಿನಿ ಮಣಿರತ್ನಂ ಅವರ ಮಗ ನಂದನ್ ಅವರ ಬಳಿ ದರೋಡೆ ಆಗಿದೆ.
    • 'ಮುತ್ತಿನ ಹಾರ'.....1990 ರಲ್ಲಿ ಡಾ ವಿಷ್ಣುವರ್ಧನ್ ಹಾಗೂ ಸುಹಾಸಿನಿ ಅಭಿನಯಿಸಿದ್ದ ಸೂಪರ್ ಹಿಟ್ ಚಿತ್ರ. ಇದೀಗ 25 ವರ್ಷದ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಈ 'ಮುತ್ತಿನ ಹಾರ' ನೆನಪಾಗುತ್ತಿದೆ. ಇದಕ್ಕೆ ಕಾರಣ, 'ಮುತ್ತಿನ ಹಾರ' ಎಂಬ ಹೆಸರಿನಲ್ಲೇ ಸೆಟ್ಟೇರಿರುವ ಹೊಸ ಚಿತ್ರ. ಹೌದು, 'ಮುತ್ತಿನ ಹಾರ' ಎಂಬ ಹೆಸರಿನಲ್ಲಿ ಹೊಸ ಸಿನಿಮಾ ಶುರುವಾಗಿದ್ದು,..
    • ಸದ್ಯ, ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ಎಲ್ಲವೂ ಸರಿಯಿಲ್ಲ ಎನ್ನುತ್ತಿರುವ ಈ ಸಂದರ್ಭದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ಸುಹಾಸಿನಿ ಕರ್ನಾಟಕದ ಪರ ಬ್ಯಾಟ್ ಬೀಸಿದ್ದಾರೆ. ಕಾವೇರಿ ವಿಷಯಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡದ ಸುಹಾಸಿನಿ ಈಗ ಕನ್ನಡ ಚಿತ್ರಗಳನ್ನ ತಮಿಳುನಾಡಿನಲ್ಲಿ ಬ್ಯಾನ್ ಮಾಡಿದ ವಿಷ್ಯಕ್ಕೆ ತಮಿಳರಿಗೆ ಟಾಂಗ್ ನೀಡಿದ್ದಾರೆ. ಕಾವೇರಿ..
    • ಕಾಲಿವುಡ್ ಚಿತ್ರರಂಗದಲ್ಲಿ ಅದ್ಭುತ ನಟನೆಯ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ರಾಧಿಕಾ ಶರತ್ ಕುಮಾರ್ ಅವರ ಮಗಳು ರಾಯನೆ ಅವರ ಮದುವೆ ನಿನ್ನೆ (ಆಗಸ್ಟ್ 28) ಅದ್ಧೂರಿಯಾಗಿ ನೆರವೇರಿದೆ. ಕರ್ನಾಟಕದ ರಣಜಿ ಆಟಗಾರ, ವೇಗಿ, ಕನ್ನಡಿಗ ಅಭಿಮನ್ಯು ಮಿಥುನ್ ಅವರ ಜೊತೆ ರಾಯನೆ ಅವರು ಸಂಪ್ರದಾಯದಂತೆ ಸಪ್ತಪದಿ ತುಳಿದಿದ್ದಾರೆ. ಚೆನ್ನೈಗೆ ಸಮೀಪದಲ್ಲಿರುವ..
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X