Celeb News
-
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 'ತರ್ಲೆ ವಿಲೇಜ್' ಪೊಲೀಸ್ ಠಾಣೆಯನ್ನು ತೆರೆಯಲಾಗಿದೆ. ಈ ವಿಚಾರ ಕೇಳಿ ಅಚ್ಚರಿಯಾಗಿರಬಹುದಲ್ಲವೆ? ಇದು ತೆರೆಯಲು ಕಾರಣವಿದೆ. ಹಳ್ಳಿ ಎಂದ ಮೇಲೆ ಪ್ರೀತಿ, ಪ್ರೇಮ, ಗಲಾಟೆ, ಗದ್ದಲ, ನ್ಯಾಯ, ಪಂಚಾಯಿತಿ ಕಟ್ಟೆ ಎಲ್ಲಾ ಇದ್ದೇ ಇರುತ್ತದೆ. ಹಳ್ಳಿಯಲ್ಲಿ ಇದ್ದು, ಇದ್ಯಾವುದೂ ಬೇಡ ಎಂದ ಮೇಲೆ ಪೊಲೀಸ್ ಠಾಣೆ ಮೆಟ್ಟಿಲೇರಲೇಬೇಕು. ಹೀಗಾಗಿ..
-
'ತಿಥಿ' ನೋಡಿ ಚಿತ್ರಮಂದಿರದಿಂದ ಹೊರಬಂದ ಪ್ರೇಕ್ಷಕನ ಮುಖದಲ್ಲಿ ಅರಳಿರುವ ನ್ಯಾಚುರಲ್ ನಗು, ರಾಮ್ ರೆಡ್ಡಿ ನಿರ್ದೇಶಿಸಿರುವ ಚಿತ್ರ ದೇಶವಿದೇಶದಲ್ಲಿ ಯಾವ ಪರಿ ಹವಾ ಎಬ್ಬಿಸಿದೆ ಎಂದು ಸಾರಿಸಾರಿ ಹೇಳುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದರಮೇಲೊಂದು ಪ್ರಶಸ್ತಿ ಗಳಿಸಿರುವ ಚಿತ್ರ ಸಾಮಾನ್ಯ ಪ್ರೇಕ್ಷಕನ ಹೃದಯವನ್ನೂ ಗೆದ್ದು ಜಯಭೇರಿ ಬಾರಿಸಿದೆ. ಎದುರುಗಡೆ ಶಿವಲಿಂಗ,..
ಸಂಬಂಧಿತ ಸುದ್ದಿ