Celeb News
-
ಕನ್ನಡ ಟಿವಿ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ಹಾಗೂ ಆನ್ ಲೈನ್ ಮೀಡಿಯಾಗಳಲ್ಲಿ ಕನ್ನಡ ಸಿನಿಮಾಗಳ ಜೊತೆ ಪರಭಾಷೆಯ ಚಿತ್ರಗಳ ಬಗ್ಗೆಯೂ ಸುದ್ದಿ ಮಾಡಲಾಗುತ್ತೆ. ಅದೇ ರೀತಿ ಕನ್ನಡ ಸಿನಿಮಾಗಳ ಬಗ್ಗೆ ಪರಭಾಷೆ ಮಾಧ್ಯಮದವರು ಸುದ್ದಿ ಮಾಡ್ತಾರಾ ಎಂಬ ಪ್ರಶ್ನೆಯನ್ನ ಕನ್ನಡಾಭಿಮಾನಿಗಳು ಕೇಳ್ತಾರೆ. ಈಗ ಕಾಲಾ ಬದಲಾಗಿದೆ. ಕನ್ನಡ ಸಿನಿಮಾಗಳ ಬಗ್ಗೆ ಬೇರೆ ಭಾಷೆಯವರು ನೋಡುವಂತೆ..
-
ಯಜಮಾನ ಸಿನಿಮಾ ಬಿಡುಗಡೆಗೆ ಕೇವಲ ಒಂದು ದಿನ ಮಾತ್ರ ಉಳಿದಿದೆ. ಈಗಾಗಲೇ ಥಿಯೇಟರ್ ಗಳ ಮುಂದೆ ಹಬ್ಬದ ವಾತಾವರಣ ಆರಂಭವಾಗಿದೆ. ಕಟೌಟ್, ಪೋಸ್ಟರ್ ಗಳಿಂದ ಚಿತ್ರಮಂದಿರಗಳು ಶೃಂಗಾರಗೊಂಡಿದ್ದು, ಯಜಮಾನನ ಸ್ವಾಗತಕ್ಕೆ ಸಜ್ಜಾಗಿದೆ. ಸುಮಾರು ಒಂದೂವರೆ ವರ್ಷದಿಂದ ತೆರೆಮೇಲೆ ದರ್ಶನ್ ಅವರನ್ನ ನೋಡದೇ ಮಂಕಾಗಿದ್ದ ಅಭಿಮಾನಿಗಳು, ಮೊದಲ ದಿನವೇ ಮೊದಲ ಶೋ ನೋಡ್ಬೇಕು ಎಂಬ..
-
ಇಬ್ಬರು ಸ್ಟಾರ್ ನಟರು, ಇಬ್ಬರು ಸ್ಟಾರ್ ನಿರ್ದೇಶಕರು, ಇಬ್ಬರು ಸ್ಟಾರ್ ಹೀರೋಯಿನ್ ಗಳು ಒಟ್ಟಿಗೆ ಒಂದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ಅದೇ ರೀತಿ ಇಬ್ಬರು ಸ್ಟಾರ್ ಸಂಗೀತ ನಿರ್ದೇಶಕರು ಒಟ್ಟಿಗೆ ಒಂದೇ ವೇದಿಕೆಯಲ್ಲಿ ಭಾಗಿಯಾಗದರೇ ಅದು ವಿಶೇಷವೇ. ಈಗ ಅಂತಹದ್ದೇ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ..
-
ಕನ್ನಡ ಚಿತ್ರರಂಗದ ಟಾಪ್ ಸಂಗೀತ ನಿರ್ದೇಶಕರ ಪೈಕಿ ಒಬ್ಬರು ವಿ ಹರಿಕೃಷ್ಣ. ಈಗಾಗಲೇ ನೂರಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನೀಡಿರುವ ಹರಿಕೃಷ್ಣ ಸಾಕಷ್ಟು ಸೂಪರ್ ಹಿಟ್ ಗೀತೆಗಳನ್ನು ನೀಡಿದ್ದಾರೆ. ಎಲ್ಲರಿಗೆ ತಿಳಿಸಿರುವ ಹಾಗೆ ಹರಿಕೃಷ್ಣ ಖ್ಯಾತ ಸಂಗೀತ ನಿರ್ದೇಶಕ ಜಿ ಕೆ ವೆಂಕಟೇಶ್ ಅವರ ಕುಟುಂಬದಿಂದ ಬಂದವರು. ಹರಿಕೃಷ್ಣ ಅವರ ಇಡೀ ಕುಟುಂಬಕ್ಕೆ ಸಂಗೀತದ ನಂಟು ಇದೆ.
ಸಂಬಂಧಿತ ಸುದ್ದಿ