Celeb News
-
ಕನ್ನಡಿಗರ ಹೆಮ್ಮೆಯ ಕಣ್ಮಣಿ ಡಾ.ರಾಜ್ ಕುಮಾರ್ ಅವರ ಸೂಪರ್ ಹಿಟ್ ಸಿನಿಮಾ 'ಬಬ್ರುವಾಹನ' ಡಾ.ರಾಜ್ ಅವರ ಹುಟ್ಟುಹಬ್ಬದ ಪ್ರಯುಕ್ತ ಏಪ್ರಿಲ್ 22 ರಂದು ಆಧುನೀಕೃತಗೊಂಡು ರೀ-ರಿಲೀಸ್ ಆಗಿತ್ತು. ಬೆಂಗಳೂರಿನ ಅನುಪಮ, ನವರಂಗ್ ಮತ್ತು ಉಮಾ ಚಿತ್ರಮಂದಿರಗಳಲ್ಲಿ ಈಗಲೂ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ 'ಬಬ್ರುವಾಹನ' ಸಿನಿಮಾ ಇದೀಗ ವಿದೇಶಕ್ಕೆ ಹಾರಲು..
-
ಖಳನಾಯಕನ ಪಾತ್ರಕ್ಕೆ ಬೇಕಾದ ವಜ್ರ ಕಂಠ, ಭೀಭತ್ಸ ಮುಖ, ಮನೆ ಮುರುಕ ಪಾತ್ರಗಳಿಂದಾಗಿ ಜೀವಿತಾವಧಿಯ ಕೊನೆ ಕ್ಷಣದವರೆಗೂ ಚಾಲ್ತಿಯಲ್ಲಿದ್ದ ನಟ ಅಂದ್ರೆ ಅದು ವಜ್ರಮುನಿ ಮಾತ್ರ. 1969 ರಿಂದ ಹಿಡಿದು 1996 ವರೆಗೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ವಜ್ರಮುನಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 'ನಟ ಭಯಂಕರ' ಎಂದೇ ಖ್ಯಾತರಾಗಿದ್ದ ವಜ್ರಮುನಿ..
ಸಂಬಂಧಿತ ಸುದ್ದಿ