twitter
    Celeb News
    • ಕನ್ನಡಡ ಜನಪ್ರಿಯ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ತಂದೆ ಎಲ್.ರಾಮಶೇಷ (72) ವಿಧಿವಶರಾಗಿದ್ದಾರೆ. ಅನಾರೋಗ್ಯಕ್ಕಿಡಾಗಿದ್ದ ರಾಮಶೇಷ ಅವರನ್ನು 5 ದಿನಗಳ ಹಿಂದೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ, ಇಂದು ಭಾನುವಾರ ಬೆಳಗ್ಗೆ 5.30ಕ್ಕೆ ವಿಧಿವಶರಾದರು. ಗಾಯಕ ವಿಜಯ ಪ್ರಕಾಶ್ ಅಮೇರಿಕಾಕ್ಕೆ ತೆರಳಿದ್ದು ಅಲ್ಲಿಂದ ಆಗಮಿಸಬೇಕಿರುವ ಹಿನ್ನಲೆಯಲ್ಲಿ..
    • 2017-18ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ದಕ್ಷಿಣ ಕನ್ನಡ ಪ್ರಥಮ ಸ್ಥಾನದಲ್ಲಿದ್ದರೆ, ಉಡುಪಿ ದ್ವಿತೀಯ ಸ್ಥಾನದಲ್ಲಿದೆ. ಚಿಕ್ಕೋಡಿ ಅತಿ ಕಡಿಮೆ ಫಲಿತಾಂಶವನ್ನು ಪಡೆದು ಕೊನೆಯ ಸ್ಥಾನದಲ್ಲಿದೆ. ಸಾಮಾನ್ಯವಾಗಿ ಪಿಯುಸಿ ಫಲಿತಾಂಶ ಹೊರಬಿದ್ದರೇ ವಿದ್ಯಾರ್ಥಿಗಳ ಬಗ್ಗೆ ಪೋಷಕರಿಗೆ ಭಯ ಹೆಚ್ಚಿರುತ್ತೆ. ಫಲಿತಾಂಶಕ್ಕೆ ಎದುರಿ, ಪೋಷಕರಿಗೆ ಎದುರಿ..
    • ಕನ್ನಡ ಸಿನಿಮಾದ ಹಾಡುಗಳಿಗೆ ಬೇರೆ ಭಾಷೆಯ ದೊಡ್ಡ ಗಾಯಕರನ್ನು ಕರೆಸಿ ಹಾಡಿಸುವ ಸಂಸ್ಕೃತಿ ಅಂದಿಗೂ ಇತ್ತು.. ಇಂದಿಗೂ ಇದೇ. ಅದು ತಪ್ಪಲ್ಲ. ಕೆಲವು ಹಾಡಿಗೆ ಅದೇ ಧ್ವನಿ ಬೇಕಾಗುತ್ತದೆ. ಆದರೆ ಇಂತಹ ಪರಿಸ್ಥಿತಿಯ ನಡುವೆ ಕನ್ನಡದ ಗಾಯಕನೊಬ್ಬ ಭಾರತದ ವಿವಿಧ ಭಾಷೆಗಳಲ್ಲಿ ಹಾಡಿ ಕನ್ನಡದ ಹೆಸರನ್ನು ಎಲ್ಲೆಡೆ ತಲುಪಿಸುತ್ತಿದ್ದಾರೆ. ಅವರು ಬೇರೆ ಯಾರು ಅಲ್ಲ ಗಾಯಕ ವಿಜಯ
    • ಕನ್ನಡದ ಸಿನಿ ಸಂಗೀತ ಲೋಕದಲ್ಲಿ ರವಿಚಂದ್ರನ್ ಮತ್ತು ಹಂಸಲೇಖ ಹಾಡುಗಳಿಗೆ ವಿಶೇಷ ಸ್ಥಾನವಿದೆ. ಅವರಿಬ್ಬರ ಕಾಂಬಿನೇಶನ್ ನಲ್ಲಿ ಮೂಡಿಬಂದ ಹಾಡುಗಳು ಎಷ್ಟು ಬಾರಿ ಕೇಳಿದರೂ ಸಾಕು ಎನ್ನಿಸುವುದಿಲ್ಲ. ಅಂತಹ ಹಾಡುಗಳನ್ನು ಈಗ ಗಾಯಕ ವಿಜಯ ಪ್ರಕಾಶ್ ಧ್ವನಿಯಲ್ಲಿ ಕೇಳುವ ಸಮಯ ಬಂದಿದೆ. ಗಾಯಕ ವಿಜಯ ಪ್ರಕಾಶ್ ಈಗ 'ಸ್ವರಾಭಿಷೇಕ' ಎಂಬ ಕಾರ್ಯಕ್ರಮ ಮಾಡುತ್ತಿದ್ದಾರೆ. ಕಲರ್ಸ್..
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X