Celeb News
-
'ಚೌಕ' ಸಿನಿಮಾದಲ್ಲಿ ಮೋಡಿ ಮಾಡಿದ್ದ ವಿಜಯ್ ರಾಘವೇಂದ್ರ ಮತ್ತು ಪ್ರಜ್ವಲ್ ಜೋಡಿ ಮತ್ತೆ ಒಟ್ಟಿಗೆ ಎಂಟ್ರಿ ಕೊಡುತ್ತಿದ್ದಾರೆ. 'ಯದಾ ಯದಾ ಹೀ ಧರ್ಮಸ್ಯ' ಚಿತ್ರದ ಮೂಲಕ ಈ ಇಬ್ಬರು ಗೆಳೆಯರು ಮತ್ತೆ ಒಟ್ಟಿಗೆ ತೆರೆಮೇಲೆ ಬರುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಚಾಕಲೇಟ್ ಹೀರೋ ಆಗಿ ಮಿಂಚುತ್ತಿದ್ದ ಚಿನ್ನಾರಿ ಮುತ್ತ ಈ ಸಿನಿಮಾ ಮೂಲಕ ಮೊದಲ ಬಾರಿಗೆ ಮಾಸ್
-
'ಟೈಂ ಎನ್ನುವುದು ಎರಡು ಥರ. ಒಂದು ಒಳ್ಳೆ ಟೈಂ, ಇನ್ನೊಂದು ಕೆಟ್ಟ ಟೈಂ. ಒಳ್ಳೆ ಟೈಂ ಬಂದ್ರೆ ಆಳು ಅರಸನಾಗ್ತಾನೆ. ಅದೇ ಕೆಟ್ಟ ಟೈಂ ಬಂದ್ರೆ....? ಏನಾಗುತ್ತೆ ಎನ್ನುವುದನ್ನ ನೈಜತೆಗೆ ಹತ್ತಿರವಾದ ಕಥೆಯೊಂದಿಗೆ ಪ್ರೆಸೆಂಟ್ ಮಾಡಿದೆ 'ಕಿಸ್ಮತ್'. ಚಿತ್ರ: ಕಿಸ್ಮತ್ನಿರ್ದೇಶನ: ವಿಜಯ ರಾಘವೇಂದ್ರನಿರ್ಮಾಣ: ಸ್ಪಂದನ ವಿಜಯ ರಾಘವೇಂದ್ರಕಲಾವಿದರು: ವಿಜಯ ರಾಘವೇಂದ್ರ,..
-
ನಟ ವಿಜಯ್ ರಾಘವೇಂದ್ರ ಅವರ ಕನಸಿನ ಸಿನಿಮಾ 'ಕಿಸ್ಮತ್' ಅಂತೂ ಬಿಡುಗಡೆ ಆಗುತ್ತಿದೆ. ಐದಾರು ವರ್ಷಗಳ ಹಿಂದೆ ಶುರುವಾಗಿದ್ದ ಈ ಸಿನಿಮಾ ಕೊನೆಗೂ ಚಿತ್ರಮಂದಿರಕ್ಕೆ ಬರುತ್ತಿದೆ. ವಿಜಯ್ ರಾಘವೇಂದ್ರ ಅವರ ಪಾಲಿಗೆ 'ಕಿಸ್ಮತ್' ಬಹಳ ವಿಶೇಷವಾಗಿದೆ. ಈ ಸಿನಿಮಾದಿಂದ ಅವರು ನಟ ಮಾತ್ರವಲ್ಲದೆ ನಿರ್ದೇಶಕ ಕೂಡ ಆಗಿದ್ದಾರೆ. ಇದೇ ನವೆಂಬರ್ 23 ರಂದು ಚಿತ್ರ ರಿಲೀಸ್ ಆಗುತ್ತಿದೆ.
-
ಒಬ್ಬ ಮನುಷ್ಯನಲ್ಲಿ ಒಳ್ಳೆಯಗುಣ ಮತ್ತು ಕೆಟ್ಟಗುಣ ಎರಡು ಸಹ ಇರುತ್ತವೆ. ಉತ್ತಮವಾದ ಗುಣಗಳನ್ನು ಮೈಗೂಡಿಕೊಳ್ಳಲು ತಾಳ್ಮೆ ಬೇಕು. ಇಂತಹ ಅಂಶಗಳನ್ನು ತರುಣ್ ಸುಧೀರ್ ಅವರು ತಮ್ಮ ಚೊಚ್ಚಲ ನಿರ್ದೇಶನದಲ್ಲಿ ತಮ್ಮದೇ ಕತೆಯಲ್ಲಿ ತೆರೆಮೇಲೆ ಕಟ್ಟಿಕೊಡುವ ಸಾಹಸ ಮಾಡಿದ್ದಾರೆ. ಒಂದೇ ಚಿತ್ರದಲ್ಲಿ ನಾಲ್ಕು ನಟರಿಗೆ ನಾಲ್ಕು ರೀತಿಯ ಕಥೆಗಳನ್ನು ಬರೆದು 'ಚೌಕ' ನಿರ್ಮಾಣ ಮಾಡಿರುವ..
ಸಂಬಂಧಿತ ಸುದ್ದಿ