Celeb News
-
ನಟ ಜೈ ಜಗದೀಶ್ ಅವರ ಪತ್ನಿ, ನಟಿ-ನಿರ್ಮಾಪಕಿ ಮತ್ತು ನಿರ್ದೇಶಕಿಯಾಗಿ ಗುರುತಿಸಿಕೊಂಡಿರುವ ವಿಜಯಲಕ್ಷ್ಮಿ ಸಿಂಗ್ ಅವರ, ಮೂವರು ಮುದ್ದಾದ ಹೆಣ್ಣು ಮಕ್ಕಳು ಚಿತ್ರರಂಗಕ್ಕೆ ಕಾಲಿಡುತ್ತಿರೋ ವಿಚಾರವನ್ನು ನಾವೇ ನಿಮಗೆ ಹೇಳಿದ್ವಿ. ಸಿಂಗ್ ದಂಪತಿಗಳ ಮೂವರು ಹೆಣ್ಣು ಮಕ್ಕಳಾದ ವೈಭವಿ, ವೈನಿಧಿ, ವೈಸಿರಿ 'ಯಾನ' ಎಂಬ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಪದಾರ್ಪಣೆ..
-
ಹರೆಯದ ಯುವತಿಯ ಕೆನ್ನೆಗೆ ಮುತ್ತು ಕೊಟ್ಟು ಅಂಬರೀಶ್ ಕ್ಲಿಕ್ಕಿಸಿಕೊಂಡಿದ್ದ ಒಂದು ಫೋಟೋ ವಾಟ್ಸ್ ಆಪ್ ನಲ್ಲಿ ಲೀಕ್ ಆಗಿ ಇಡೀ ಬೆಳಗಾವಿ ಸದನ, ಮಂಡ್ಯ ಕಾಂಗ್ರೆಸ್, ದೆಹಲಿ ಹೈಕಮಾಂಡ್, ರಾಹುಲ್ ಗಾಂಧಿವರೆಗೂ ತಲುಪಿ ಇಡೀ ಸ್ಯಾಂಡಲ್ ವುಡ್ ನೆಲವನ್ನೇ ಅಲುಗಾಡಿಸಿದ್ದು ನಿಮಗೆ ನೆನಪಿದ್ಯಾ? ಅಂಬರೀಶ್ ಮುತ್ತು ಕೊಟ್ಟಿದ್ದ ಆ ಯುವತಿಯ ಪೂರ್ವಾಪರ ತಿಳಿಯದೇ, ಯಾರೋ ಮಾಡಿದ್ದ..
-
ಕನ್ನಡ ಚಿತ್ರರಂಗ ಕ್ಷೇತ್ರದಲ್ಲಿ ಒಂದು ಸುಂದರ 'ಯಾನ'ದ ಕಥೆ ಆರಂಭವಾಗುತ್ತಿದೆ. ಈ ಚಿತ್ರಕ್ಕೆ ಅಪ್ಪನೇ ನಿರ್ಮಾಪಕ, ಅಮ್ಮನೇ ನಿರ್ದೇಶಕಿ. ಚಿತ್ರದಲ್ಲಿ ಯಾನಕ್ಕೆ ಹೊರಟ ನಾಯಕಿಯರು ಈ ಅಪ್ಪ-ಅಮ್ಮನ ಮುದ್ದಾದ ಮೂರು ಹೆಣ್ಣುಮಕ್ಕಳು. ಏನಪ್ಪಾ ಕಥೆ ಇದು ಅಂತ ತಲೆ ಕೆರ್ಕೋತಾ ಇದ್ದೀರಾ? ಹೌದು ಇದು ನಟಿ ಕಮ್ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಹಾಗೂ ನಟ ಕಮ್ ನಿರ್ಮಾಪಕ
-
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಆಗಸ್ಟ್ 22 ರಂದು ನಡೆದಿದ್ದು, ಇಂದು (ಆಗಸ್ಟ್ 25) ಚುನಾವಣಾ ಫಲಿತಾಂಶ ಪ್ರಕಟಣೆಗೊಂಡಿದೆ. ನಟಿ ನಿರ್ಮಾಪಕಿ, ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಅವರು ಇದೇ ಮೊದಲನೇ ಬಾರಿಗೆ ಬಿಬಿಎಂಪಿ ಚುನಾವಣಾ ಅಖಾಡಕ್ಕೆ ಇಳಿದಿದ್ದರು. ಸುಮಾರು 40 ವರ್ಷಗಳ ಸಿನಿಪಯಣದ ಬಳಿಕ ಚುನಾವಣಾ ಅಖಾಡಕ್ಕೆ ಇಳಿದಿದ್ದ ಇವರು ಬಿಜೆಪಿ ಪರವಾಗಿ ನಂ.103..
ಸಂಬಂಧಿತ ಸುದ್ದಿ