twitter
    Celeb News
    • ಯೋಗರಾಜ್ ಭಟ್ ಹೇಳಿದ ಮೊಲ ಮತ್ತು ಆಮೆಯ ಕಥೆ ಈಗ ಕಿರುತೆರೆಯಲ್ಲಿ ಬರುತ್ತಿದೆ. ಅರ್ಥಾತ್ ಭಟ್ಟರ ನಿರ್ದೇಶನದ 'ಪಂಚತಂತ್ರ' ಸಿನಿಮಾ ಟಿವಿಯಲ್ಲಿ ಪ್ರಸಾರ ಆಗುತ್ತಿದೆ. 29 ಮಾರ್ಚ್ ರಂದು ಬಿಡುಗಡೆಯಾದ ಈ ಸಿನಿಮಾ ಇದೀಗ ಕಿರುತೆರೆಗೆ ಬಂದಿದೆ. ಬಿಡುಗಡೆಯಾದ ಮೂರೇ ತಿಂಗಳಿಗೆ ಸಿನಿಮಾ ಟಿವಿಯಲ್ಲಿ ಪ್ರಸಾರ ಆಗುತ್ತಿದೆ. ಸಿನಿಮಾದ ಪ್ರಸಾರದ ಹಕ್ಕನ್ನು ಜೀ ಕನ್ನಡ ವಾಹಿನಿ..
    • ನಟ ರಂಗಾಯಣ ರಘು ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ರಂಗಾಯಣ ರಘು ಹುಟ್ಟುಹಬ್ಬಕ್ಕೆ ನಿರ್ದೇಶಕ ಯೋಗರಾಜ್ ಭಟ್ ಶುಭಾಶಯವನ್ನು ತಿಳಿಸಿದ್ದಾರೆ. ತಮ್ಮ ಫೇಸ್ ಬುಕ್ ಖಾತೆಯಲ್ಲಿ ರಂಗಾಯಣ ರಘು ಅವರಿಗೆ ನಾಲ್ಕು ಸಾಲುಗಳ ಮೂಲಕ ವಿಶ್ ಮಾಡಿದ್ದಾರೆ. ''ಅಪಾರ ಜೀವನಾಸಕ್ತಿ, ಅಪರಿಮಿತ ಸ್ನೇಹ, ಅಸಾಧಾರಣ ಪ್ರತಿಭೆ, ಅದ್ವಿತೀಯ ವ್ಯಕ್ತಿತ್ವ, ಅಚ್ಚಗನ್ನಡ..
    • ಇಂದು ದ್ವಿತೀಯ ಪಿಯುಸಿ ಫಲಿತಾಂಶ ಬಂದಿದೆ. ಪರೀಕ್ಷೆ ಬರೆದ ಹುಡುಗ ಹುಡುಗಿಯರು ತಮ್ಮ ಫಲಿತಾಂಶ ನೋಡಲು ಕಾಯುತ್ತಿದ್ದಾರೆ. ಏನಾಗುತ್ತದೆಯೋ ಎಂಬ ಕುತೂಹಲ, ಭಯ ವಿದ್ಯಾರ್ಥಿಗಳಲ್ಲಿ ಇದೆ. ಎಷ್ಟು ಅಂಕ ಬರುತ್ತದೆ...?, ಮುಂದೆ ಯಾವ ಕೋರ್ಸ್ ಸೇರಬೇಕು...?, ಮಾರ್ಕ್ ಕಡಿಮೆ ಬಂದರೆ ಏನು ಮಾಡೋದು..?, ಆಕಸ್ಮತ್ ಫೇಲ್ ಆದರೆ...? ಹೀಗೆ ಸಾಕಷ್ಟು ಪ್ರಶ್ನೆಗಳು..
    • IPL ಕ್ರಿಕೆಟ್ ಹಬ್ಬ ಶುರುವಾಗಿ ಕೆಲ ದಿನಗಳು ಕಳೆದಿವೆ. ಸಂಜೆ ಆದ್ರೆ ಸಾಕು ಎಲ್ಲರ ಕಣ್ಣು ಕ್ರಿಕೆಟ್ ಪಂದ್ಯ ವೀಕ್ಷಣೆಗಾಗಿ ಕಾಯುತ್ತಿರುತ್ತದೆ. ಆದರೆ, ಬಾರಿ ಮತ್ತೆ ಬೆಂಗಳೂರು ತಂಡ ಅಭಿಮಾನಿಗಳಿಗೆ ನಿರಾಸೆ ಮೂಡಿಸುತ್ತಿದೆ. ''ಈ ಸಲ ಕಪ್ ನಮ್ದೆ'' ಎಂದು ಖುಷಿಯಲ್ಲಿ ಇದ್ದ ಅಭಿಮಾನಿಗಳಿಗೆ ಏಟಿನ ಮೇಲೆ ಏಟು ಬೀಳುತ್ತಿದೆ. ಆರ್ ಸಿ ಬಿ ತಂಡ ಸತತ
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X