Don't Miss!
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- News ಬೆಂಗಳೂರಿನಲ್ಲಿ ಮೋದಿ ಮತಬೇಟೆ; ರಾಜ್ಯಕ್ಕೆ ಪ್ರಧಾನಿ ಮೋದಿಯ ಕೊಡುಗೆ ಏನಿದೆ?: ಡಾ.ಜಿ ಪರಮೇಶ್ವರ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಮೃತ ಮಹೋತ್ಸವದಲ್ಲಿ ಮಿಡಿದ ಅಪಸ್ವರಗಳು
ರಮೇಶ್ ಅರವಿಂದ್: ಕೆಟ್ಟ ನಿರ್ವಹಣೆಯ ಕಾರಣ ವೇದಿಕೆ ಗೊಂದಲದ ಗೂಡಾಗಿತ್ತು.ಸಾಲದ್ದಕ್ಕೆ ಕಮಲ ಹಾಸನ್ ಅವರ ಸಂಪೂರ್ಣ ಜವಾಬ್ದಾರಿ ನನ್ನ ಹೆಗಲ ಮೇಲಿತ್ತು. ಸೂಕ್ತ ಭದ್ರತೆ ಕಲ್ಪಿಸುವುದು ನಮ್ಮ ಜವಾಬ್ದಾರಿಯಾಗಿತ್ತು. ಕನ್ನಡ ನಟರ ಪರಿಸ್ಥಿತಿ ಇರುವೆ ಮುತ್ತಿದ್ದ ಸಕ್ಕರೆಯಂತಾಗಿತ್ತು.
ಜಯಂತ ಕಾಯ್ಕಿಣಿ: ಅಮೃತ ಮಹೋತ್ಸವ ಸ್ಥಳಕ್ಕೆ ಆಗಮಿಸಿದಾಗ ಅಲ್ಲಿನ ಜನ ಸಂದಣಿ ನೋಡಿ ಗಾಬರಿಯಾಯಿತು. ವೇದಿಕೆ ತಲುಪಲು ಹರ ಸಾಹಸ ಮಾಡಬೇಕಾಯಿತು. ಹೇಗೋ ಕಷ್ಟಪಟ್ಟು ವೇದಿಕೆ ತಲುಪಿದೆನಾದರೂ ಮತ್ತೆ ಹಿಂತಿರುಗಲು ಪರದಾಡುವಂತಾಯಿತು. ಪೊಲೀಸರನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ಜನ ಸಂದಣಿಯನ್ನು ನಿಯಂತ್ರಿಸುವುದು ನಿಜಕ್ಕೂ ಸವಾಲಾಗಿತ್ತು.
ಅವಿನಾಶ್: ಜನಜಂಗುಳಿಯಿಂದ ತುಂಬಿದ್ದಅದ್ದೂರಿ ಕಾರ್ಯಕ್ರಮ. ಭದ್ರತಾ ವ್ಯವಸ್ಥೆಗಳು ಸಂಪೂರ್ಣ ವಿಫಲವಾಗಿದ್ದವು. ಸಂಯಮ ವಹಿಸುವಂತೆ ಜನರನ್ನು ನಾನೂ ವಿನಂತಿಸಿಕೊಂಡೆ. ನಿಯಂತ್ರಿಸಲಾಗದಷ್ಟು ಜನಸಂದಣಿ. ಮೂಳೆ ಮುರಿದುಕೊಳ್ಳದಂತೆ ಮನೆಗೆ ಹಿಂತಿರುಗಿದ್ದೇ ಒಂದು ಪವಾಡ!
ಜೆನ್ನಿಫರ್ ಕೊತ್ವಾಲ್: ವೇದಿಕೆ ಸನಿಹದಲ್ಲೇ ಠಿಕಾಣಿ ಹೂಡಿದ್ದ ನಾವು ಕಾರ್ಯಕ್ರಮವನ್ನು ಎಂಜಾಯ್ ಮಾಡಿದೆವು. ಅದ್ದೂರಿ ಕಾರ್ಯಕ್ರಮದಲ್ಲಿ ಗಲಾಟೆ, ಪೊಲೀಸ್ ಲಾಠಿ ಪ್ರಹಾರ ನಡೆಯಬಾರದಿತ್ತು. ಅದೊಂದು ರೀತಿ ಕಾರ್ಯಕ್ರಮಕ್ಕೆ ಕಪ್ಪು ಚುಕ್ಕೆಯಾಯಿತು.
ಸಂಜನಾ:
ನನಗಾದ
ಭಯದಲ್ಲಿ
ಸಮಯಸ್ಫೂರ್ತಿಯನ್ನೇ
ಕಳೆದುಕೊಂಡಿದ್ದೆ.ಅಲ್ಲಿನ
ಜನ
ಜಂಗುಳಿ
ನೋಡಿ
ಅಂಜಿಕೆಯಾಗಿತ್ತು.
ಕಾರ್ಯಕ್ರಮವನ್ನು
ಬೆರಗುಗಣ್ಣುಗಳಿಂದ
ನೋಡಿದೆನಾದರೂ
ಕೊನೆಗೆ
ಮಂಕಾಗಿದ್ದೆ.
ಶರ್ಮಿಳಾ
ಮಾಂಡ್ರೆ:
ಪಾಸುಗಳಿಲ್ಲದೇನೆ
ವಿಐಪಿ
ಸೀಟುಗಳೆಲ್ಲಾ
ಮಧ್ಯಾಹ್ನ
ಒಂದು
ಗಂಟೆಯ
ಹೊತ್ತಿಗೆಲ್ಲಾ
ತುಂಬಿಹೋಗಿದ್ದವು.
ಇದೊಂದು
ಸಾರ್ವಜನಿಕ
ಸಮಾರಂಭ.
ಜನಸಂದಣಿ
ಸಹಜ.
ಅಲ್ಲಿ
ಆದದ್ದೇನೆಂದರೆ
ನಮ್ಮ
ಊಹೆಗೆ
ನಿಲುಕಲಿಲ್ಲ.
ರಶ್ಮಿ: ಭದ್ರತೆ ವಿಫಲವಾಗಿತ್ತು. ಡ್ರೆಸ್ಸಿಂಗ್ ಕೊಠಡಿ ತೆರೆದ ಬಯಲಾಗಿತ್ತು. ವೇದಿಕೆ ಮೇಲೆ ಪ್ರದರ್ಶನ ನೀಡಬೇಕಿದ್ದ ನಾವುಗಳು ಆಘಾತ ಅನುಭವಿಸುವಂತಾಯಿತು. ಅಲಂಕಾರ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಅಭಿಮಾನಿಗಳು ಡ್ರೆಸ್ಸಿಂಗ್ ಕೊಠಡಿಗೆಲ್ಲಾ ನುಗ್ಗಿದ್ದರು.
(ದಟ್ಸ್ ಕನ್ನಡ ಚಿತ್ರವಾರ್ತೆ)
ಕನ್ನಡ
ಚಿತ್ರದಲ್ಲಿ
ನಟಿಸುವ
ಆಸೆ:
ರಜನಿಕಾಂತ್
ಕನ್ನಡ,ತಮಿಳು
ಸಂಬಂಧಕ್ಕೆ
ಕಲ್ಲು
ಹಾಕಬೇಡಿ:ಕಮಲ್
ಕನ್ನಡ
ಚಿತ್ರರಂಗ
ಇಂದು
ಮತ್ತು
ನಾಳೆ
ಒಂದು
ಚರ್ಚೆ
ರಂಗುರಂಗಿನ
ಅಮೃತ
ಮಹೋತ್ಸವ
ಚಿತ್ರಪಟ