For Quick Alerts
For Daily Alerts
Don't Miss!
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- News Acid Attack: ಆಸ್ತಿ ವಿವಾದ: ಮಗನ ಮೇಲೆ 'ಆಸಿಡ್' ಎರಚಿದ ತಂದೆ
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವೀರಮದಕರಿಗೆ ಕೊಟ್ಟೂರಿನಲ್ಲಿ ಕುರಿಗಳ ಬಲಿ!
Gossips
oi-Staff
By Staff
|
ಈ ಚಿತ್ರದಲ್ಲಿನ ಸುದೀಪ್ ಪೋಸ್ಟರನ್ನು ಅಲಂಕರಿಸಲಾದ ಟ್ರ್ಯಾಕ್ಟರ್ ನಲ್ಲಿಟ್ಟು ತಮಟೆ, ಹಲಗೆ, ಉರಿಮೆ ವಾದ್ಯಗಳೊಂದಿಗೆ ಮೆರವಣೆಗೆ ಮಾಡಿದರು. ಮೆರವಣಿಗೆಯುದ್ಧಕ್ಕೂ 5-6 ಕುರಿಗಳನ್ನು ಹಿಡಿದು ಸಾಗಿದ ಅಭಿಮಾನಿಗಳು ಬಳಿಕ ಪೋಲೀಸರ ಕಣ್ಣುತಪ್ಪಿಸಿ ಬಲಿಕೊಟ್ಟರು.
ವೀರಮದಕರಿ ಚಿತ್ರ ಬಿಡುಗಡೆಯಾದ ದಿನವೂ ಇದೇರೀತಿ ಮೆರವಣಿಗೆ ನದೆಸಿದ್ದ ಸುದೀಪ್ ಅಭಿಮಾನಿಗಳು ಈಗ ಮತ್ತೆ ಮೆರವಣಿಗೆ ನಡೆಸಿ ನಟ ಸುದೀಪ್ ಗೆ ನಿರಂತರ ಯಶಸ್ಸು ಸಿಗಲಿ ಎಂದು ಹಾರೈಸಿದರು. ಆರಂಭದಲ್ಲಿ ವೀರಮದಕರಿ ಚಿತ್ರಕ್ಕೆ ಶೀರ್ಷಿಕೆ ವಿವಾದವಾಗಿ ಪರಿಣಮಿಸಿತ್ತು. ಈಗ ಕುರಿಗಳ ಬಲಿಯಿಂದ ಮತ್ತೊಂದು ವಿವಾದ ತಲೆಯೆತ್ತಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಕನ್ನಡ ಸಿನಿಮಾ kannada movies sudeep ಸುದೀಪ್ ವೀರಮದಕರಿ ಕೀರವಾಣಿ veera madakari ದಿನೇಶ್ ಗಾಂಧಿ ಕಿಚ್ಚ sacrifice ಬಲಿ ಕೊಟ್ಟೂರು kotturu
Thursday, June 4, 2009, 11:14 Story first published: Thursday, June 4, 2009, 11:14 [IST]
Other articles published on Jun 4, 2009