For Quick Alerts
For Daily Alerts
Don't Miss!
- Lifestyle ಪ್ರತಿ ಲೀ ಕತ್ತೆ ಹಾಲಿಗೆ ₹5,000..! 20 ಕತ್ತೆಗಳ ಮೂಲಕ ₹2.5 ಕೋಟಿ ವ್ಯವಹಾರ..!
- News Snake Video: ವಿಮಾನದಲ್ಲಿ ಹಾವು ಬಿಟ್ಟ ವ್ಯಕ್ತಿ: ಬೆಂಗಳೂರಿನಲ್ಲಿ ಬಂಧನ- ಶಿವಪುರಿಯಲ್ಲಿ ಅಪರೂಪದ ಹಾವು ಪತ್ತೆ!
- Sports T20 World Cup 2024: ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಆರಂಭಿಕರನ್ನು ಸೂಚಿಸಿದ ಸೌರವ್ ಗಂಗೂಲಿ
- Automobiles ಫೋಕ್ಸ್ವ್ಯಾಗನ್ ವರ್ಟಸ್ ಕಾರಿಗೆ ಮನಸೋತ ಗ್ರಾಹಕರು: ಭಾರೀ ಬೇಡಿಕೆ
- Technology Airtel: ಏರ್ಟೆಲ್ನಿಂದ ಹೊಸ ಅಂತಾರಾಷ್ಟ್ರೀಯ ರೋಮಿಂಗ್ ಪ್ಲ್ಯಾನ್ಗಳು! ಇವು ಹೇಗೆಲ್ಲಾ ಅನುಕೂಲ?
- Finance Bengaluru Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಂಕರಾಚಾರ್ಯ... ಕೂಡದು ಕೂಡದು!
Gossips
oi-Staff
By Staff
|
ಬ್ರಾಹ್ಮಣ ಮಹಾಸಭಾ ಸುಮ್ಮನಿರದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರಿತ್ತಿದೆ. ಶಂಕರಾಚಾರ್ಯ ಅನ್ನುವ ಹೆಸರನ್ನು ಬದಲಿಸಿ ಎಂಬ ಸೂಚನೆ ಬಂದಿದ್ದೇ, ಮೂರ್ತಿ ಶಂಕರ ಪುಣ್ಯಕೋಟಿ ಅಂತ ಬದಲಿಸಿದ್ದಾರೆ. ಇದು ಅನಿವಾರ್ಯ ಬದಲಾವಣೆಯಾದರೂ ಮೂರ್ತಿ ಅದನ್ನು ಮೆಚ್ಚಿಯೇ ಇಟ್ಟಿದ್ದಾರೆ.
ಸುಮ್ಮನೆ ವಿವಾದವಾಗಿ ಈ ಸಂಗತಿಯನ್ನು ಜಗ್ಗುವುದು ಅವರಿಗೆ ಇಷ್ಟವಿರಲಿಲ್ಲವಂತೆ. ಹೆಸರು ಬದಲಿಸಿದರೇನು, ಸಿನಿಮಾ ಉದ್ದೇಶ ಹಾಗೇ ಇರುತ್ತದಲ್ಲ ಎಂಬ ಸಮಾಧಾನ ಮೂರ್ತಿಯವರಿಗೆ. ಮೇಲಾಗಿ ಈ ಹೆಸರು ಚಿತ್ರಕ್ಕೆ ಇನ್ನೂ ಚೆನ್ನಾಗಿ ಒಪ್ಪುತ್ತದೆ ಎಂದು ನಾಯಕ ಶರತ್ಬಾಬು ಸಮರ್ಥನೆಯ ಮುದ್ರೆ ಒತ್ತಿದರು. ಈಗಾಗಲೇ ಚಿತ್ರೀಕರಣ ಮುಗಿಸಿರುವ ಶಂಕರ ಪುಣ್ಯಕೋಟಿ ಡಬಿಂಗ್ ಕೆಲಸವನ್ನೂ ಮುಗಿಸುವ ಹಂತದಲ್ಲಿದೆ. ಎಲ್ಲಾ ಅಂದುಕೊಂಡಂತೆ ಆದರೆ, ಮುಂದಿನ ತಿಂಗಳ ಹೊತ್ತಿಗೆ ಮೊದಲ ಪ್ರತಿ ಕೈಗೆ ಸಿಗಲಿದೆ. ಅರ್ಚಕನೊಬ್ಬನ ಗೋಪ್ರೀತಿಯನ್ನು ಸಿನಿಮಾ ಸಾರುತ್ತದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Story first published: Saturday, December 6, 2008, 13:39 [IST]
Other articles published on Dec 6, 2008