Don't Miss!
- News HSRP; ಸಾರಿಗೆ ಇಲಾಖೆಯಿಂದ ಮಹತ್ವದ ಮಾಹಿತಿ
- Finance ಬೆಂಗಳೂರಿನಲ್ಲಿ ಈ ಮೂರು ದಿನಗಳ ಕಾಲ ಮದ್ಯ ಮಾರಾಟ ನಿಷೇಧ, ದಿನಾಂಕ, ಸಮಯ ತಿಳಿಯಿರಿ
- Technology ಡೇಟಾ ಬಳಕೆಯಲ್ಲಿ ಚೀನಾ ಮೊಬೈಲ್ ಹಿಂದಿಕ್ಕಿದ ಜಿಯೋ, ಈಗ ವಿಶ್ವದಲ್ಲೇ ದೊಡ್ಡಣ್ಣ!
- Automobiles ಕ್ರ್ಯಾಶ್ಟೆಸ್ಟ್ನಲ್ಲಿ ಈ ಹೋಂಡಾ ಕಾರಿಗೆ ಕೇವಲ 2 ಸ್ಟಾರ್: ಆದರೂ ಭಾರತೀಯರಿಗೆ ಈ ಕಾರು ಅಚ್ಚುಮೆಚ್ಚು!
- Lifestyle Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
- Sports ಟಿ20 ವಿಶ್ವಕಪ್ಗಾಗಿ ಭಾರತದ ಟಾಪ್ 3 ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ವಿರಾಟ್ ಕೊಹ್ಲಿ ಸ್ಥಾನವೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಿರಣ್ ಬೇಡಿಗೆ ಯು ಸರ್ಟಿಫಿಕೇಟ್ ಸಿಕ್ಕಿದ್ದು ಹೇಗೆ?
ಕಿರಣ್ ಬೇಡಿ ಚಿತ್ರದ ಬಗ್ಗೆ ಸೆನ್ಸಾರ್ ಮಂಡಳಿ ತೋರಿರುವ ಮೃದು ದೋರಣೆಗೆ ಕಾರಣ ಏನು? ಲಾಂಗು, ಮಚ್ಚು, ರಕ್ತಪಾತ...ಕ್ರೌರ್ಯ ...ಹೀಗೆ ಯಾವುದರಲ್ಲೂ ಕಿರಣ್ ಬೇಡಿ ಕಡಿಮೆ ಇಲ್ಲ. ಈ ಚಿತ್ರಕ್ಕೆ ಎ ಸರ್ಟಿಫಿಕೇಟ್ ಅಲ್ಲದಿದ್ದರೂ ಕನಿಷ್ಠ ಯು/ಎ ಪ್ರಮಾಣ ಪತ್ರವನ್ನಾದರೂ ಕೊಡಬೇಕಿತ್ತು ಎಂಬುದು ಗಾಂಧಿನಗರದ ವಾದ.
ಸಾಮಾನ್ಯವಾಗಿ ರಕ್ತಪಾತದ ಚಿತ್ರಗಳಿಗೆ ನೂರೆಂಟು ಪ್ರಶ್ನೆಗಳನ್ನು ಕೇಳಿ ಮುಲಾಜಿಲ್ಲದೆ ಎ ಸರ್ಟಿಫಿಕೇಟ್ ಕೊಡುತ್ತಿತ್ತು . ರಕ್ತಪಾತದ ಚಿತ್ರಗಳಿಗೆ ಪ್ರಮಾಣ ಪತ್ರ ನೀಡಲು ಸೆನ್ಸಾರ್ ಮಂಡಳಿ ನಿರ್ಮಾಪಕರನ್ನು ದಿನಗಟ್ಟಲೆ ಅಲೆಯುವಂತೆ ಮಾಡುತ್ತಿತ್ತು. ಆದರೆ ಕಿರಣ್ ಬೇಡಿ ಬಗ್ಗೆ ಯಾಕೆ ಈ ಸಾಫ್ಟ್ ಕಾರ್ನರ್?
ದಕ್ಷ ಅಧಿಕಾರಿ ಎಂದು ಹೆಸರು ಮಾಡಿರುವ ಸೆನ್ಸಾರ್ ಮಂಡಳಿ ಅಧ್ಯಕ್ಷ ಚಂದ್ರಶೇಖರ್ ಬಗ್ಗೆ ಬೆರಳು ತೋರಿಸುವಂತಿಲ್ಲ. ಆದರೂ ಸೆನ್ಸಾರ್ ಮಂಡಳಿಯ ಈ ಮೃದು ಧೋರಣೆ ಹಲವರ ಹುಬ್ಬೇರಿಸುವಂತೆ ಮಾಡಿದೆ. ಈ ಪ್ರಶ್ನೆಗಳಿಗೆಲ್ಲಾ ಸೆನ್ಸಾರ್ ಮಂಡಳಿಯೆ ಉತ್ತರಿಸಬೇಕು? ಏನಂತೀರಾ?
(ದಟ್ಸ್ ಕನ್ನಡ ಚಿತ್ರವಾರ್ತೆ)
ಓಂ
ಪ್ರಕಾಶ್
ರಾವ್
ಎಂಬ
ಮಾಸ್ಟರ್
ಮೈಂಡ್
ಪ್ರೇಕ್ಷಕರ
ಎದೆ
ಝಲ್ಲೆನ್ನಿಸಲಿದ್ದಾರೆ
ಮಾಲಾಶ್ರೀ
ಕನ್ನಡ
ಚಿತ್ರರಂಗದ
ದುಸ್ಥಿತಿಯ
ಬಗ್ಗೆ
ರಾಮು
ವಿಷಾದ