twitter
    For Quick Alerts
    ALLOW NOTIFICATIONS  
    For Daily Alerts

    ಬೆಳ್ಳಿತೆರೆಗೆ ಡಿ.22ರಿಂದ ಕಪ್ಪು !

    By Staff
    |

    ಬೆಂಗಳೂರು : ಸೇವಾ ಶುಲ್ಕ ರದ್ದುಪಡಿಸಿರುವ ಸರ್ಕಾರದ ಆದೇಶವನ್ನು ಪ್ರತಿಭಟಿಸಿ ಡಿಸೆಂಬರ್‌ 22ರಿಂದ ಚಲನಚಿತ್ರ ಪ್ರದರ್ಶವನ್ನು ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ನಿಲ್ಲಿಸಲು ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾ ಮಂಡಳ ನಿರ್ಧರಿಸಿದೆ.

    ಸೇವಾ ಶುಲ್ಕ ರದ್ದಿನಿಂದ ಪ್ರದರ್ಶಕರ ಹಿತಾಸಕ್ತಿಗೆ ಧಕ್ಕೆಯಾಗಲಿದೆ. ಸೇವಾಶುಲ್ಕ ರದ್ಧತಿಯ ನಿರ್ಧಾರವನ್ನು ಸರ್ಕಾರ ಒಮ್ಮುಖವಾಗಿ ಕೈಗೊಂಡಿದೆ ಎಂದು ಪ್ರದರ್ಶಕರ ಮಹಾಮಂಡಳದ ಅಧ್ಯಕ್ಷ ಆರ್‌.ಆರ್‌.ಓದುಗೌಡರ್‌ ಭಾನುವಾರ (ಡಿ.7) ಸುದ್ದಿಗೋಷ್ಠಿಯಲ್ಲಿ ಆಪಾದಿಸಿದರು.

    ಸೇವಾ ಶುಲ್ಕವನ್ನು ರದ್ದುಪಡಿಸುವ ಸುಗ್ರೀವಾಜ್ಞೆ ವಾಪಸ್ಸು ಪಡೆಯುವುದು ಸೇರಿದಂತೆ ಪ್ರದರ್ಶಕರು ತಮ್ಮ 12 ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಈ ಬೇಡಿಕೆಗಳನ್ನು ಈಡೇರಿಸುವ ಮೂಲಕ ಕನ್ನಡ ಚಿತ್ರೋದ್ಯಮವನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದು ಓದುಗೌಡರ್‌ ಮನವಿ ಮಾಡಿದರು.

    (ಇನ್ಫೋ ವಾರ್ತೆ)

    Post your views

    ಪೂರಕ ಕಿರಿಕಿರಿ
    ತಾತ್ಕಾಲಿಕ ಕದನ ವಿರಾಮ ; ಹೊಸ ಕನ್ನಡ ಚಿತ್ರಗಳಿಗೆ ಸ್ವಾತಂತ್ರ್ಯ

    ಮುಖಪುಟ / ಸ್ಯಾಂಡಲ್‌ವುಡ್‌

    Tuesday, April 16, 2024, 10:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X