For Daily Alerts
Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸರೋಜ್ ಖಾನ್ಗೆ ಏಕೋ ಮುನಿಸು
Gossips
oi-Staff
By Staff
|
*ಜಯಂತಿ
ಸರೋಜ್ ಖಾನ್ ಕನ್ನಡ ಸಿನಿಮಾದ ಹಾಡೊಂದಕ್ಕೆ ಮೊದಲ ಬಾರಿಗೆ ನೃತ್ಯ ನಿರ್ದೇಶನ ಮಾಡಿದ ಖುಷಿಯನ್ನು ಯುವ ಚಿತ್ರತಂಡ ಇತ್ತೀಚೆಗಷ್ಟೇ ಹಂಚಿಕೊಂಡಿತ್ತು. ಆದರೆ, ಈಗ ಸರೋಜ್ ಖಾನ್ ಹೀಗೆ ಯಾಕೆ ಹೇಳುತ್ತಿದ್ದಾರೆ ಅನ್ನೋದು ಚಿತ್ರತಂಡಕ್ಕೂ ಅಚ್ಚರಿಯಾಗಿ ಕಾಣುತ್ತಿದೆ. ನಿರ್ದೇಶಕ ನರೇಂದ್ರ ಬಾಬು ಈ ಮಾತು ಕೇಳಿ ಬೆಚ್ಚುವುದೊಂದೇ ಬಾಕಿ.
ಸರೋಜ್ ಖಾನ್ ನೃತ್ಯ ನಿರ್ದೇಶಿಸಿರುವ ಹಾಡಿಗೆ ಅಂದಾಜು ಇಪ್ಪತ್ತು ಲಕ್ಷ ರೂಪಾಯಿ ಖರ್ಚಾಗಿದೆ. ಇದರಲ್ಲಿ ಸರೋಜ್ ಸಂಭಾವನೆ ಕೂಡ ಸೇರಿದೆ. ಅದು ಹೆಚ್ಚೇನೂ ಅಲ್ಲ; ಕೇವಲ ಮೂರೂವರೆ ಲಕ್ಷ. ನಾಯಕಿ ಮಧು ಈ ಹಾಡಿಗೆಂದೇ ಹದಿನೈದು ದಿನ ರಿಹರ್ಸಲ್ ಮಾಡಿದ್ದರು. ಸರೋಜ್ ತಮಗೆ ನೃತ್ಯವನ್ನಷ್ಟೇ ಅಲ್ಲ; ಕೆಲವು ಮುಖ್ಯ ಮ್ಯಾನರಿಸಂಗಳನ್ನೂ ಹೇಳಿಕೊಟ್ಟದ್ದರು ಅಂತ ಮುಂಬೈ ಮೂಲದ ಮಧು ಕ್ಯಾಸೆಟ್ ಬಿಡುಗಡೆ ದಿನ ಹೇಳಿದ್ದರು. ಹಾಗಾದರೆ ಸರೋಜ್ ಖಾನ್ಗೆ ಈ ಸಿನಿಮಾ ಬಗ್ಗೆ ಆಗಿರುವ ಬೇಸರವಾದರೂ ಏನು? ಅದಕ್ಕೆ ಮಾತ್ರ ಉತ್ತರ ಸಿಕ್ಕೇ ಇಲ್ಲ.
ಕನ್ನಡಕ್ಕೆ ಏಕ್ ದೋ ತೀನ್... ನೃತ್ಯ ನಿರ್ದೇಶಕಿ!
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಕನ್ನಡ ಸಿನಿಮಾ kannada movies ಜಯಂತಿ ವಿವಾದ controversy jayanthi ಗುರುಕಿರಣ್ gurukiran ಯುವ ಸರೋಜ್ ಖಾನ್ ಕೆ ನರೇಂದ್ರ ಬಾಬು ಕಾರ್ತಿಕ್ saroj khan yuva choreographer k narendra babu
Monday, February 9, 2009, 17:01 Story first published: Monday, February 9, 2009, 17:01 [IST]
Other articles published on Feb 9, 2009