ಸಿಹಿ ದಿನೇಶ್ ಬಾಬುಗೆ ಕಹಿ ಚಂದ್ರುಗೆ

ನಾನೇ ಬೇರೆ ನನ್ ಸ್ಟೈಲೆ ಬೇರೆ ಎಂದು ವಿಷ್ಣು ಹೊಡೆದ ಡೈಲಾಗ್ 'ಸಾಹಸ ಸಿಂಹ' ಚಿತ್ರದಲ್ಲಿ ಬಹಳ ಜನಪ್ರಿಯವಾಗಿತ್ತು. ಈಗದು ಚಿತ್ರದ ಶೀರ್ಷಿಕೆಯಾಗಿದೆ. ಕಳೆದ ಮಂಗಳವಾರವಷ್ಟೆ ಬನಶಂಕರಿಯ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಮುಹೂರ್ತ ಮುಗಿಸಿಕೊಂಡಿತ್ತು. ಕೃಷ್ಣ ಡೆವಲಪರ್ ಮಾಲೀಕ ಕೃಷ್ಣಮೂರ್ತಿ ಕ್ಯಾಮೆರಾ ಚಾಲೂ ಮಾಡಿದರೆ ಪಿವಿಎಲ್ ವೆಂಕಟರಾಮಿ ರೆಡ್ಡಿ ಕ್ಲಾಪ್ ಮಾಡಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











