Don't Miss!
- News ಅತ್ಯಾಚಾರ ಪ್ರಕರಣ: ಇಬ್ಬರು ಆರೋಪಿಗಳಿಗೆ 20 ವರ್ಷ ಕಠಿಣ ಶಿಕ್ಷೆ, 55,000 ರೂಪಾಯಿ ದಂಡ
- Automobiles ನಿಜವಾದ ಮಾನವತಾವಾದಿ: ನಟ ರಾಘವ ಲಾರೆನ್ಸ್ರಿಂದ ವಿಶೇಷ ಚೇತನ ಸಾಧಕರಿಗೆ 13 ಟಿವಿಎಸ್ ಸ್ಕೂಟರ್ ಗಿಫ್ಟ್
- Lifestyle ರಸ್ತೆ ಬದಿಯ ಮರಗಳಿಗೆ ಬಣ್ಣ ಏಕೆ ಬಳಿದಿರುತ್ತಾರೆ..? ಕೆವಿನ್ ಪೀಟರ್ಸನ್ಗೆ ಈ ಪ್ರಶ್ನೆ ಕಾಡಿದ್ದೇಕೆ..?
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ಚಿತ್ರದ ನಾಯಕಿ ಯಾರೆಂದು ನೀವೇ ಊಹಿಸಿ!
ನಟಿ:
ನೀವು
ಹೇಳಿದ
ಕಥೆ
ತುಂಬಾ
ಚೆನ್ನಾಗಿದೆ.
ನಂಗೆ
ಸಖತ್
ಇಷ್ಟವಾಯ್ತು.
ನಿಮ್ಮ
ಸಿನಿಮಾದಲ್ಲಿ
ನಾನು
ಮಾಡ್ತೀನಿ.
ನಿರ್ದೇಶಕ:
ಇದು
ನನ್ನ
ಮೊದಲ
ಸಿನಿಮಾ.
ತುಂಬಾ
ಆಕಾಂಕ್ಷೆಗಳಿವೆ.
ಕನ್ನಡದ
ಪ್ರತಿಭೆಗಳನ್ನೇ
ಬಳಸಿಕೊಂಡು
ಸಿನಿಮಾ
ಮಾಡಬೇಕು
ಎನ್ನೋ
ಉದ್ದೇಶ
ನನ್ನದು.
ನಟಿ: ನಿಮ್ಮಂಥವರು ಹೆಚ್ಚಾಗಬೇಕು.
ನಿರ್ದೇಶಕ: ಸಿನಿಮಾದಲ್ಲಿ ಎರಡು ಚುಂಬನ ದೃಶ್ಯಗಳಿವೆ. ಅಶ್ಲೀಲತೆ ಕೊಂಚವೂ ಇಲ್ಲ. ಕಥೆಗೆ ಪೂರಕವಾಗಿ ಅಷ್ಟೇ ಈ ದೃಶ್ಯಗಳು. ಚಿತ್ರಕಥೆ ಓದಿದರೆ ನಿಮಗೇ ಅರ್ಥವಾಗುತ್ತೆ.
ನಟಿ: ಸರಿ. ಕಥೆಗೆ ಪೂರಕವಾಗಿದ್ದರೆ ನನಗೇನೂ ಅಭ್ಯಂತರವಿಲ್ಲ.
*
ಎರಡು
ವಾರಗಳ
ನಂತರ
ನಿರ್ದೇಶಕನ
ಮೊಬೈಲ್ನಲ್ಲಿ
ಒಂದು
ಎಸ್ಸೆಮ್ಮೆಸ್-
'ಕ್ಷಮಿಸಿ.
ನಿಮ್ಮ
ಸಿನಿಮಾದಲ್ಲಿ
ನಟಿಸೋದು
ನನಗೆ
ಸಾಧ್ಯವಾಗ್ತಿಲ್ಲ..."
*
ಮೇಲಿನ ಸಂಭಾಷಣೆಯಲ್ಲಿನ ನಿರ್ದೇಶಕ ಹಾಗೂ ನಟಿ ಯಾರಿರಬಹುದು. ಸದ್ಯಕ್ಕದು ಗುಟ್ಟು. ನಿರ್ದೇಶಕರು ಹೊಸಬರಾದ್ದರಿಂದ ಅವರ ಹೆಸರನ್ನು ನೀವು ಊಹಿಸಲಾರಿರಿ. ನಾಯಕಿ ಬಗ್ಗೆ ಒಂದು ಸುಳಿವು. ಆಕೆಯ ಹೆಸರು ಜನಪ್ರಿಯ ನಾಯಕನಟನೊಬ್ಬನ ಜೊತೆ ಆಗಾಗ ಗಾಸಿಪ್ ಅಂಕಣಗಳಲ್ಲಿ ಮಿಂಚುತ್ತಿರುತ್ತದೆ. ಒಪ್ಪಿಕೊಂಡ ಪಾತ್ರವನ್ನು ನಟೀಮಣಿ ನಿರಾಕರಿಸಲಿಕ್ಕೆ ಆಕೆಯ ತಾರಾಗೆಳೆಯನ ತಕರಾರೇ ಕಾರಣ ಎನ್ನುತ್ತದೆ ಗಾಂಧಿನಗರ.
ಇಷ್ಟೆಲ್ಲ ಬರೆಯಲಿಕ್ಕೆ ಕಾರಣವಿದೆ. 'ಕನ್ನಡದ ಹುಡುಗಿಯರಿಗೆ ಅವಕಾಶವಿಲ್ಲ. ಪರಭಾಷಾ ಚೆಲುವೆಯರಿಗೆ ಇಲ್ಲಿ ಮಣೆ ಹಾಕಲಾಗುತ್ತದೆ" ಎಂದು ಎಲ್ಲರೂ ದೂರುತ್ತಾರೆ. ಅವಕಾಶ ಕೊಡುತ್ತೇವೆ ಎಂದು ಹೋದಾಗ ಈ ಎಲ್ಲ ರಂಪ ರಾಮಾಯಣ!
ದಿನೇಶ್,
ಸುದೀಪ್
ಸ್ನೇಹದ
ಕಡಲಲ್ಲಿ
ಹಾಲಾಹಲ
ವಿಜಯ್
ಮತ್ತು
ಶುಭಾ
ನಡುವಿನ
ಗಾಸಿಪ್
ನಿಜವೇ?
ರು.3
ಕೋಟಿ
ವೆಚ್ಚದಲ್ಲಿ
ರಾಜ್
ಚಿತ್ರದ
ಹಾಡುಗಳು!" title="ಇದು
ಸಂಪೂರ್ಣ
ಗ್ರಾಮೀಣ
ಹಿನ್ನೆಲೆ
ಚಿತ್ರ:
ಶಿವಣ್ಣ
ನಂ.1
ಪಟ್ಟಕ್ಕಾಗಿ
ನಟಿ
ರಮ್ಯಾ
ಹೋರಾಟ!
ದಿನೇಶ್,
ಸುದೀಪ್
ಸ್ನೇಹದ
ಕಡಲಲ್ಲಿ
ಹಾಲಾಹಲ
ವಿಜಯ್
ಮತ್ತು
ಶುಭಾ
ನಡುವಿನ
ಗಾಸಿಪ್
ನಿಜವೇ?
ರು.3
ಕೋಟಿ
ವೆಚ್ಚದಲ್ಲಿ
ರಾಜ್
ಚಿತ್ರದ
ಹಾಡುಗಳು!" />ಇದು
ಸಂಪೂರ್ಣ
ಗ್ರಾಮೀಣ
ಹಿನ್ನೆಲೆ
ಚಿತ್ರ:
ಶಿವಣ್ಣ
ನಂ.1
ಪಟ್ಟಕ್ಕಾಗಿ
ನಟಿ
ರಮ್ಯಾ
ಹೋರಾಟ!
ದಿನೇಶ್,
ಸುದೀಪ್
ಸ್ನೇಹದ
ಕಡಲಲ್ಲಿ
ಹಾಲಾಹಲ
ವಿಜಯ್
ಮತ್ತು
ಶುಭಾ
ನಡುವಿನ
ಗಾಸಿಪ್
ನಿಜವೇ?
ರು.3
ಕೋಟಿ
ವೆಚ್ಚದಲ್ಲಿ
ರಾಜ್
ಚಿತ್ರದ
ಹಾಡುಗಳು!