Don't Miss!
- News ಕೇಂದ್ರದ ಬಿಜೆಪಿ ಸರ್ಕಾರದಿಂದ ಅನ್ನದಾತರಿಗೆ ಮೋಸ ; ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದ ಸಂಯುಕ್ತಾ ಪಾಟೀಲ್
- Finance ಬೆಂಗಳೂರು, ನೋಯ್ಡಾ, ಪುಣೆಯಲ್ಲಿ ಶೀಘ್ರದಲ್ಲೇ ಹೊಸ ಆಪಲ್ ಸ್ಟೋರ್ ಪ್ರಾರಂಭ
- Technology ಈ ಹೊಸ 5G ಫೋನ್ ಖರೀದಿಸಿದರೆ, ವಿವೋ ಕಂಪನಿಯ ಇಯರ್ಫೋನ್ ಉಚಿತ!
- Automobiles ನಟಿ ಶಿಲ್ಪಾ ಶೆಟ್ಟಿಗೆ ಮತ್ತೊಂದು ಸಮಸ್ಯೆ ತಂದಿಟ್ಟ ಪತಿ: ಐಷಾರಾಮಿ ಕಾರುಗಳು ಸೀಜ್!
- Lifestyle ವೋಟರ್ ಐಡಿ ಇಲ್ಲದೆಯೂ ಮತ ಚಲಾಯಿಸಬಹುದು.! ಹೇಗೆ ಗೊತ್ತಾ?
- Sports 2025ರ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆಯೇ?; ಬಿಸಿಸಿಐ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅರೆ ಬೆತ್ತಲೆ ಪೋಸ್ ಕೊಟ್ಟ ಸೋನಾಲಿ ಕೋರ್ಟಿಗೆ ಬೇಕಾಗಿದ್ದಾರೆ !
ಮುಂಬಯಿ : 'ಪ್ರೀತ್ಸೆ" ಚಿತ್ರದ ಚುಕ್ಕಿ ಚೆಲುವೆ ಸೋನಾಲಿ ಬೇಂದ್ರೆ ವಿರುದ್ಧ ಸೋಮವಾರ ನಗರ ಮ್ಯಾಜಿಸ್ಟ್ರೇಟರು ಜಾಮೀನು ರಹಿತ ವಾರೆಂಟ್ ಹೊರಡಿಸಿದ್ದಾರೆ.
ಇದಕ್ಕೆ
ಕಾರಣ
ಇಷ್ಟೆ-
'ಶೋಟೈಮ್"
ನಿಯತಕಾಲಿಕದ
1998ರ
ಸಂಚಿಕೆಯಾಂದರ
ಮುಖಪುಟದಲ್ಲಿ
ಸೋನಾಲಿಯ
ಅರೆಬೆತ್ತಲೆ
ಚಿತ್ರ
ಪ್ರಕಟವಾಗಿತ್ತು.
ಫೋಟೋಗ್ರಾಫರ್
ಅಮಿತ್
ಅಶರ್,
ವಸ್ತ್ರ
ವಿನ್ಯಾಸಗಾರ
ಆ್ಯಷ್ಲೆ
ರೆಬೆಲ್ಲೊ
ಸಮೇತ
ಸೋನಾಲಿ
ಬೇಂದ್ರೆಯನ್ನು
ಮಾರ್ಚ್
2001ರಲ್ಲಿ
ನಗರದ
ಸಮಾಜ
ಸೇವಾ
ಪೊಲೀಸ್
ಘಟಕ
ಬಂಧಿಸಿತ್ತು.
ನಿಯತಕಾಲಿಕದ
ಪ್ರಕಾಶಕ
ನೀಲಕಂಠ
ಗಿರಿ
ಇನ್ನೊಬ್ಬ
ಆರೋಪಿ.
ಈ ಮೊದಲೇ ನಗರ ಮ್ಯಾಜಿಸ್ಟ್ರೇಟರು ಕೊಟ್ಟ ನೋಟೀಸಿನ ಪ್ರಕಾರ ಅಕ್ಟೋಬರ್ 14ರಂದು ಆರೋಪಿಗಳೆಲ್ಲಾ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಸೋನಾಲಿ ಕೈಕೊಟ್ಟರು. ಉಳಿದೆಲ್ಲರೂ ಹಾಜರಾದರು. ಸೋನಾಲಿ ವಕೀಲರಾದ ಧರ್ಮೇದ್ರ ರೋಹ್ರಾ ಮತ್ತು ಅಶೋಕ್ ಶಹಾನಿ ವಾರೆಂಟ್ಗೆ ನಿಲುಗಡೆ ತರುವ ಯತ್ನ ಮಾಡಿದರಾದರೂ, ಅದು ವಿಫಲವಾಯಿತು.
ಸೋನಾಲಿ ಬೇಂದ್ರೆ ಈಗ ಕೋರ್ಟಿಗೆ ಹಾಜರಾಗಲೇಬೇಕಿದೆ. ಯಾಕಪ್ಪಾ ಬೇಕಿತ್ತು ಅರೆ ಬೆತ್ತಲೆ ಆಟ !