ನಿಷೇಧ ಯಾರಿಂದಲೂ ಸಾಧ್ಯವಿಲ್ಲ : ತಲ್ಲಂ ವಿಶೇಷ ಸಂದರ್ಶನ
- ಕಿರಣ್ ಕೊನಾಕಿ
ವರನಟ ಡಾ.ರಾಜ್ಕುಮಾರ್ ನೇತೃತ್ವದಲ್ಲಿ ನ.25ರಂದು ಕನ್ನಡ ಚಿತ್ರೋದ್ಯಮ ನಡೆಸಿದ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕನ್ನಡ ಹಾಗೂ ಕನ್ನಡೇತರ ಚಿತ್ರಗಳ ನಡುವಣ ಸಂಘರ್ಷ ತಾರಕಕ್ಕೇರಿದೆ. ಪರಭಾಷಾ ಚಿತ್ರಗಳ ಬಿಡುಗಡೆಗೆ ಕಾಲಮಿತಿ ಗೊತ್ತುಪಡಿಸದಿದ್ದಲ್ಲಿ ನ.29ರಿಂದ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ರಾಜ್ ನೇತೃತ್ವದ ಚಿತ್ರೋದ್ಯಮ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ನೂತನ ಕನ್ನಡೇತರ ಚಿತ್ರಗಳನ್ನು ಪ್ರದರ್ಶಿಸುವ ಚಿತ್ರಮಂದಿರಗಳಿಗೆ ಮುತ್ತಿಗೆ ಹಾಕುವ ಎಚ್ಚರಿಕೆಯನ್ನೂ ಪ್ರತಿಭಟನಾಕಾರರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರದರ್ಶಕರ ನಿಲುವನ್ನು ತಿಳಿಯುವ ಉದ್ದೇಶದಿಂದ ದಟ್ಸ್ಕನ್ನಡ ತಲ್ಲಂ ಹಿರಿಯ ನಂಜುಂಡಶೆಟ್ಟಿಯವರನ್ನು ಮಾತನಾಡಿಸಿತು. ತಲ್ಲಂ ಹಿರಿಯ ಪ್ರದರ್ಶಕರೂ ಹೌದು. ಮಾತುಕತೆಯ ಮುಖ್ಯಾಂಶಗಳು ಇಲ್ಲಿವೆ :
- ಕನ್ನಡೇತರ ಚಿತ್ರಗಳ ಬಿಡುಗಡೆಗೆ ಕಾಲಮಿತಿ ಗೊತ್ತುಪಡಿಸುವ ವಿಷಯದ ಕುರಿತು ತಮ್ಮ ನಿಲುವೇನು?
- ಮೂರು ವಾರಗಳ ಒಪ್ಪಂದವನ್ನು ಕೆಲವು ಥಿಯೇಟರ್ಗಳು ಉಲ್ಲಂಘಿಸಿದ್ದು ತಪ್ಪು ಎನ್ನುವಿರಾ?
- ಗೋಕಾಕ್ ಮಾದರಿಯ ಚಳವಳಿಗೆ ನಿರ್ಮಾಪಕರು ಕರೆ ನೀಡಿದ್ದಾರೆ? ನಿಮ್ಮ ಪ್ರತಿಕ್ರಿಯೆ...
- ಕನ್ನಡ ಚಿತ್ರಗಳ ಕಳಪೆ ಪ್ರದರ್ಶನಕ್ಕೆ ನಿಮ್ಮ ಪ್ರಕಾರ ಕಾರಣಗಳೇನು?
- ಕನ್ನಡದಲ್ಲಿ ಪ್ರತಿಭೆಗಳ ಬರವೇನಾದರೂ....
- ನಿರ್ಮಾಪಕರ ಪ್ರತಿಭಟನೆ ವಿರುದ್ಧವಾಗಿ ನೀವು ಪ್ರದರ್ಶಕರು ಯಾವುದಾದರೂ ಕಾರ್ಯಕ್ರಮ ರೂಪಿಸಿದ್ದೀರಾ?
- ಅವರ ಪರ!?
ಕನ್ನಡೇತರ ಚಿತ್ರಗಳ ವಿರುದ್ಧ ಯಾರೊಬ್ಬರೂ ನಿಷೇಧ ಹೇರುವುದು ಸಾಧ್ಯವಿಲ್ಲ .... ನಾನದನ್ನು ಸ್ಪಷ್ಟವಾಗಿ ಹೇಳುತ್ತೇನೆ.........
ತಲ್ಲಂ ಮಾತು ಮುಗಿಸಿದರು.
ಈಗ ನೀವು ಹೇಳಿ? : ನಿರ್ಮಾಪಕರ ನಿಲುವು ಸರಿಯಾ? ಪ್ರದರ್ಶಕರ ಧೋರಣೆ ಸರಿಯಾ?
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications