Don't Miss!
- News ಲೋಕಸಭಾ ಚುನಾವಣೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಎಚ್ಡಿಕೆ ಮೇಕೆದಾಟು ಅಸ್ತ್ರ
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಂಕರ್ ಐಪಿಎಸ್ ಚಿತ್ರ ಪ್ರದರ್ಶನಕ್ಕೆ ಕೋರ್ಟ್ ತಡೆ
ವಕೀಲರು ಹಾಗೂ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಅವಹೇಳನಕಾರಿ ಸಂಭಾಷಣೆ ಬಳಸಲಾಗಿದೆ ಎಂದು ದುನಿಯಾ ವಿಜಯ್ ಅಭಿನಯದ 'ಶಂಕರ್ ಐಪಿಎಸ್' ಚಿತ್ರಕ್ಕೆ ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯ ಶನಿವಾರ (ಮೇ.29)ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಜೂನ್ 5, 2010ರವರೆಗೂ ರಾಜ್ಯದಾದ್ಯಂತ 'ಶಂಕರ್ ಐಪಿಎಸ್' ಚಿತ್ರ ಪ್ರದರ್ಶನಕ್ಕೆ ನ್ಯಾಯಾಲಯ ತಡೆಯೊಡ್ಡಿದೆ.
ಚಿತ್ರದಲ್ಲಿ ವಕೀಲರು ಹಾಗೂ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಅವಹೇಳನಕಾರಿ ಸಂಭಾಷಣೆಗಳಿವೆ. ವಕೀಲರನ್ನು ದಲ್ಲಾಳಿಗಳು, ಬ್ರೋಕರ್ ಗಳು ಹಾಗೂ ನ್ಯಾಯಾಲಗಳನ್ನು ಮಾರುಕಟ್ಟೆಗಳು ಎಂದು ಅಗೌರವಯುತವಾಗಿ ಮಾತನಾಡಲಾಗಿದೆ ಎಂದು ಆರೋಪಿಸಿ ವಕೀಲರ ಸಂಘ ನ್ಯಾಯಾಲಯದಲ್ಲಿ ದಾವಾ ಹೂಡಿತ್ತು.
ಅರ್ಜಿಯನ್ನು ಪುರಸ್ಕರಿಸಿದ ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯ 'ಶಂಕರ್ ಐಪಿಎಸ್' ಚಿತ್ರ ಪ್ರದರ್ಶನಕ್ಕೆ ಜೂನ್.5ರವರೆಗೂ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಜೂನ್.5ರಂದು ನ್ಯಾಯಾಲಯ ನೀಡಲಿರುವ ಮುಂದಿನ ಆದೇಶದವರೆಗೂ 'ಶಂಕರ್ ಐಪಿಎಸ್' ಚಿತ್ರ ಪ್ರದರ್ಶನ ನಡೆಯುವಂತಿಲ್ಲ ಎಂದು ವಕೀಲರ ಸಂಘದ ಪ್ರತಿನಿಧಿ ಶಾಂತಿಭೂಷಣ್ ಅವರು ತಿಳಿಸಿದ್ದಾರೆ.
ವಕೀಲರನ್ನು ದಲ್ಲಾಳಿಗಳು, ಬ್ರೋಕರ್ ಗಳು ಹಾಗೂ ನ್ಯಾಯಾಲಗಳನ್ನು ಮಾರುಕಟ್ಟೆಗಳು ಎಂದಿರುವ ಆರೋಪ | |
ಕಳೆದ ಶುಕ್ರವಾರವಷ್ಟೆ (ಮೇ.21) ಬಿಡುಗಡೆಯಾಗಿದ್ದ ಶಂಕರ್ ಐಪಿಎಸ್ ಚಿತ್ರವನ್ನು ನ್ಯಾಯಾಲಯ ಮುಂದಿನ ಆದೇಶ ನೀಡುವವರೆಗೂ ಪ್ರದರ್ಶಿಸುವಂತಿಲ್ಲ ಎಂದು ಚಿತ್ರದ ವಿತರಕರಿಗೂ ನೋಟೀಸ್ ಜಾರಿ ಮಾಡದೆ.
ದುನಿಯಾ
ವಿಜಯ್
ಪ್ರತಿಕ್ರಿಯೆ
ಶಂಕರ್
ಐಪಿಎಸ್
ಚಿತ್ರ
ಸೆನ್ಸಾರ್
ಮಂಡಳಿ
ಪ್ರಮಾಣ
ಪತ್ರದೊಂದಿಗೆ
ಬಿಡುಗಡೆಯಾಗಿದೆ.
ಚಿತ್ರದಲ್ಲಿ
ಯಾರನ್ನು
ಕೀಳಾಗಿ
ತೋರಿಸಿಲ್ಲ.
ಚಿತ್ರಕ್ಕೆ
ನ್ಯಾಯ
ಒದಗಿಸಿದ್ದೇವೆ
ಅಷ್ಟೆ.
ಚಿತ್ರದಲ್ಲಿ
ಅವಹೇಳನಕಾರಿ
ಹೇಳಿಕೆಗಳನ್ನು
ನೀಡಿಲ್ಲ.
ಚಿತ್ರದಲ್ಲಿ
ಯಾವುದೇ
ರೀತಿಯ
ಕೆಟ್ಟ
ಪದಗಳೂ
ಇಲ್ಲ
ಎಂದು
ಶಂಕರ್
ಐಪಿಎಸ್
ಚಿತ್ರದ
ನಾಯಕ
ನಟ
ವಿಜಯ್
ಪ್ರತಿಕ್ರಿಯಿಸಿದ್ದಾರೆ.
ಚಿತ್ರದ
ನಿರ್ಮಾಪಕ
ಕೆ
ಮಂಜು
ನ್ಯಾಯಾಂಗ
ವ್ಯವಸ್ಥೆ
ಬಗ್ಗೆ
ನಮಗೆ
ಅಪಾರ
ವಿಶ್ವಾಸವಿದೆ.
ಸೆನ್ಸಾರ್
ಮಂಡಳಿ
ಮೂಲಕ
ನಮ್ಮ
ಚಿತ್ರ
ಬಿಡುಗಡೆಯಾಗಿದೆ.
ಕೋಟ್ಯಾಂತರ
ರುಪಾಯಿ
ಸಾಲ
ಮಾಡಿ
ಚಿತ್ರ
ತೆಗೆದಿರುತ್ತೇವೆ.
ಚಿತ್ರ
ಪ್ರದರ್ಶನ
ರದ್ದಾದರೆ
ನಮಗೆ
ಅಪಾರ
ನಷ್ಟವಾಗುತ್ತದೆ.
ಯಾವ
ಕಾರಣಕ್ಕೂ
ಚಿತ್ರವನ್ನು
ನಿಲ್ಲಿಸಲು
ಸಾಧ್ಯವಿಲ್ಲ
ಎಂದು
ಚಿತ್ರದ
ನಿರ್ಮಾಪಕ
ಕೆ
ಮಂಜು
ಹೇಳಿದ್ದಾರೆ.