Don't Miss!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Automobiles ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿ ಸುರ್ವಿನ್ ರನ್ನು ಮಂಚಕ್ಕೆ ಆಹ್ವಾನಿಸಿದ್ದು ಯಾರು?
ಬಣ್ಣದ ಪ್ರಪಂಚದಲ್ಲಿ ಇದೆಲ್ಲಾ ಕಾಮನ್ ಬಿಡ್ರಿ ಎನ್ನುವರಿಗೆ ಅದೇ ರೀತಿಯ ಮತ್ತೊಂದು ಸುದ್ದಿ ಅಲೆಅಲೆಯಾಗಿ ತೇಲಿ ಬಂದಿದೆ. ಇದೇ ನವೆಂಬರ್ 7ರಂದು ಬಾಲಿವುಡ್ ಬೆಡಗಿ ಸುರ್ವಿನ್ ಚಾವ್ಲಾ ಅಭಿನಯದ ಕನ್ನಡ ಚಿತ್ರ 'ಅಭಿಮನ್ಯು' ಬಿಡುಗಡೆಯಾಗುತ್ತಿದೆ.
ಆಕ್ಷನ್
ಕಿಂಗ್
ಅರ್ಜುನ್
ಸರ್ಜಾ
ಮುಖ್ಯಭೂಮಿಕೆಯಲ್ಲಿರುವ
ಈ
ಚಿತ್ರದಲ್ಲಿ
ಸುರ್ವಿನ್
ಅವರದು
ಗಮನಾರ್ಹ
ಪಾತ್ರ.
ಅವರು
ಇತ್ತೀಚೆಗೆ
ಮಾತನಾಡುತ್ತಾ
ನನ್ನ
ಜೀವನದಲ್ಲಿ
ಬಹಳಷ್ಟು
ಅನುಚಿತ
ಘಟನೆಗಳು
ಎದುರಾಗಿವೆ.
ಅದೃಷ್ಟವಶಾತ್
ಮುಂಬೈನಲ್ಲಿ
ಆ
ರೀತಿಯ
ಘಟನೆಗಳೇನು
ನಡೆಯಲಿಲ್ಲ.
ಏಜೆಂಟ್ ಬಂದು ಸಂಬಂಧದ ಬಗ್ಗೆ ಮಾತನಾಡಿದಾಗಲೇ ನನಗೆ ಅರ್ಥವಾಯಿತು. ಇವರು ಮಂಚಕ್ಕೆ ಆಹ್ವಾನಿಸುತ್ತಿದ್ದಾರೆಂದು. ಕೂಡಲೆ ನಾನು ಏಜೆಂಟ್ ರೊಂದಿಗೆ ನನಗೆ ಆ ರೀತಿಯ ಯಾವುದೇ ಸಂಬಂಧ ಬೇಡ. ತಾವು ಬಾಯಿ ಮುಚ್ಚಿಕೊಂಡು ಇಲ್ಲಿಂದ ಹೋಗಿ ಎಂದು ಹೇಳಿದ್ದಾಗಿ ಸರ್ವಿನ್ ತಿಳಿಸಿದ್ದಾರೆ.
'ಹೇಟ್ ಸ್ಟೋರಿ 2' ಚಿತ್ರದ ಮೂಲಕ ಜನಪ್ರಿಯರಾದ ಸುರ್ವಿನ್ ಈ ರೀತಿ ಹೇಳಿರುವುದು ಈಗ ಚರ್ಚಾಸ್ಪದ ವಿಷಯವಾಗಿದೆ. ಯಾರಿರಬಹುದು ಆ ನಿರ್ದೇಶಕ ಎಂದು ಚಿತ್ರೋದ್ಯಮದಲ್ಲಿ ಗುಸುಗುಸು ಶುರುವಾಗಿದೆ.
ಬಳಿಕ ಅವರು 'ಅಭಿಮನ್ಯು' ಚಿತ್ರದ ಬಗ್ಗೆ ಮಾತನಾಡುತ್ತಾ, ಈ ಚಿತ್ರದಲ್ಲಿ ತಾವು ನಾಯಕಿ ಪ್ರಾಧಾನ್ಯತೆಯುಳ್ಳ ಪಾತ್ರದಲ್ಲಿ ಕಾಣಿಸುತ್ತಿದ್ದೇವೆ. ಈ ಚಿತ್ರದ ಮೂಲಕ ತಮ್ಮ ವೃತ್ತಿ ಬದುಕಿನ ಗ್ರಾಫ್ ಬದಲಾಗುತ್ತದೆ ಎಂಬ ವಿಶ್ವಾಸ ತಮಗಿದೆ ಎಂದಿದ್ದಾರೆ ಸುರ್ವಿನ್.