Don't Miss!
- News Rain Alert: ಮಳೆ.. ಮಳೆ.. ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಗ್ಯಾರಂಟಿ!
- Lifestyle ಮಳೆ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ..!
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Technology ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಪ್ರಜಾಕೀಯ' ಬಿಟ್ಟ ಉಪ್ಪಿ : ನಿರ್ದೇಶನಕ್ಕೆ ಮರಳಿದ ರಿಯಲ್ ಸ್ಟಾರ್ !
.ಮರಳಿದ್ದಾರೆ ನಿರ್ದೇಶನಕ್ಕೆ ಉಪೇಂದ್ರ ನಂತರ ಸಿನಿಮಾದ 'ಉಪ್ಪಿ 2' .ಆಗಲಿದೆ ಲಾಂಚ್ ಸಿನಿಮಾ ಹೊಸ ಉಪೇಂದ್ರ ಕ್ಕೆ18 ಸಪ್ಟೆಂಬರ್ ವರ್ಷ ಇದೇ .ಮಾಡಲಿದ್ದಾರಂತೆ ಡೈರೆಕ್ಟ್ ಸಿನಿಮಾವನ್ನು ಒಂದು ವರ್ಷಕ್ಕೆ ಎರಡು ಅಥವಾ ವರ್ಷಕ್ಕೆ ಉಪೇಂದ್ರ ಇಟ್ಟುಕೊಂಡು ಗಮನದಲ್ಲಿ ಅದನ್ನು, ಇದ್ದು ಅಭಿಮಾನಿಗಳು ಹೆಚ್ಚು ಗೆ ಡೈರೆಕ್ಷನ್ ಅವರ ಉಪೇಂದ್ರ
.ಹರಿಸಲಿದ್ದಾರಂತೆ ಗಮನ ಹೆಚ್ಚು ಕಡೆಗೆ ನಿರ್ದೇಶನದ ತಮ್ಮ ಉಪೇಂದ್ರ ಮುಂದೆ ಇನ್ನೂ ಆದರೆ .ಮಾಡುತ್ತಿದ್ದರು ಎರಡನ್ನು ನಟನೆ ಮತ್ತು ನಿರ್ದೇಶನ ಉಪೇಂದ್ರ ದಿನ ಇಷ್ಟು .ಹುಟ್ಟಿದೆ ಆಸೆ ಮುಂದುವರೆಯುವ ಸಿನಿಮಾರಂಗದಲ್ಲಿ ಮತ್ತೆ ಉಪ್ಪಿಗೆ ಎನಿಸಿರುವ ಬೇಡ ಸಹವಾಸ ಪ್ರಜಾಕೀಯದ .ಬಂದಿದ್ದಾರಂತೆ ನಿರ್ಧಾರಕ್ಕೆ ಮಾಡುವ ಸಿನಿಮಾ ಬಿಟ್ಟು ಪ್ರಜಾಕೀಯವನ್ನು ಉಪೇಂದ್ರ ಈಗ ಆದರೆ .ಹೇಳಿದ್ದರು ಅಂತ ಮಾಡುತ್ತಾರೆ ಸ್ಥಾಪನೆ ಪಕ್ಷ ಹೊಸ ಹೆಸರಿನಲ್ಲಿ ಪ್ರಜಾಕೀಯ ಉಪ್ಪಿ ಬಂದ ಹೊರ ಯಿಂದ ಕೆ.ಪಿ.ಜೆ.ಪಿ .ಬಿಟ್ಟಿದ್ದಾರೆ ಆಗಿ ಸೈಲೆಂಟ್ ಮಾತ್ರ ಉಪೇಂದ್ರ ಆದರೆ .ನಡೆಯುತ್ತಿದೆ ಚರ್ಚೆಗಳು ಅನೇಕ ಸೇರಿದಂತೆ ಹಂಚಿಕೆ ಟಿಕೆಟ್ ಪಕ್ಷಗಳಲ್ಲಿ ಜೆ.ಡಿ.ಎಸ್, ಕಾಂಗ್ರೆಸ್, ಬಿ.ಜೆ.ಪಿ .ಜೋರಾಗಿದೆ ಬಿಸಿ ಚುನಾವಣೆಯ ಕರ್ನಾಟಕದಲ್ಲಿ ತಡ ಆಗಿದ್ದೆ ಅನೌನ್ಸ್ ದಿನಾಂಕ ಚುನಾವಣೆಯ
ಗಾಂಧಿನಗರದಲ್ಲಿ ಮತ್ತೆ 'ಪದ್ಮಾವತಿ' ಪ್ರತ್ಯಕ್ಷ: ಪುನೀತ್ ಜೊತೆಗೆ ರಮ್ಯಾ ನಟನೆ!
ಇದನ್ನು ಓದಿದ್ದ ಮೇಲೆ ನಿಮಗೆ ಪಕ್ಕಾ ಕನ್ಫೂಸ್ ಆಗಿರುತ್ತೆ. ಆದರೆ ಇದು ಮೂರ್ಖರ ದಿನಾಚರಣೆ ವಿಶೇಷವಾಗಿ ಪ್ರಕಟವಾಗಿರುವ ಲೇಖನ. ಈ ಲೇಖನವನ್ನು ಉಲ್ಟಾ ಓದಿ. ಉಪೇಂದ್ರ ತಮ್ಮ ಸಿನಿಮಾದಲ್ಲಿ ವಿಚಿತ್ರವಾದ ಸ್ಕ್ರೀನ್ ಪ್ಲೇ ಇಟ್ಟು ಉಲ್ಟಾ ಸಿನಿಮಾ ತೋರಿಸುತ್ತಾರೆ. ಅದೇ ರೀತಿ ಇಲ್ಲಿಯೂ ಉಪೇಂದ್ರ ಅವರ ಸುದ್ದಿಯನ್ನು ಉಲ್ಟಾ ಹೇಳಿದ್ದೇವೆ. ಇನ್ನೊಂದು ವಿಷ್ಯ ಏನಂದರೆ ಉಪೇಂದ್ರ ಸದ್ಯ ತಮ್ಮ ಪ್ರಜಾಕೀಯದ ಬಗ್ಗೆ ಯಾವುದೇ ವಿಷಯವನ್ನು ಹೇಳಿಕೊಂಡಿಲ್ಲ. ಇದು ಫೂಲ್ ಡೇ ವಿಶೇಷವಾಗಿ ಉಪ್ಪಿ ಫ್ಯಾನ್ಸ್ ಗಾಗಿ ಬರೆದ ಲೇಖನ.
ರಾಜಕೀಯಕ್ಕೆ ಧುಮುಕಿದ ಹುಚ್ಚ ವೆಂಕಟ್: ಮುನಿರತ್ನ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧೆ!