For Quick Alerts
For Daily Alerts
Don't Miss!
- News 'ಚೊಂಬು' ವಾಗ್ದಾದ: ಕಾವೇರಿ ನೀರು ಹರಿಸಿ ಕನ್ನಡಿಗರಿಗೆ ಖಾಲಿ ಚೊಂಬು ಕೊಟ್ಟಿದ್ದು ನೀವು: ಬಿಜೆಪಿ ತಿರುಗೇಟು
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೈನಾ ಚೇತನ್ ಜೊತೆಗೆ ಗುರುದೇಶಪಾಂಡೆ ಸಿನಿಮಾ?
Gossips
oi-Rajendra
By ಜೀವನರಸಿಕ
|
ಇತ್ತೀಚೆಗೆ ತಾನೇ ಕಾಮುಕ ನಿರ್ದೇಶಕರ ವಿರುದ್ಧ ಮೈನಾ ಚೇತನ್ ಸಿಡಿದೆದ್ದಿದ್ರು. ಅಂತಹಾ ನಿರ್ದೇಶಕರಿಗೆ ಕಠಿಣ ಶಿಕ್ಷೆಯಾಗಬೇಕು ಅಂದಿದ್ರು. ಸಹಜವಾಗೀನೇ ಚೇತನ್ ಸಾಮಾಜಿಕ ಕಳಕಳಿಯ ವ್ಯಕ್ತಿ. ಎಂಡೋಸಲ್ಫಾನ್ ಪೀಡಿತರಿಗೆ ಸಹಾಯ ಮಾಡೋಕೆ ಸಿನಿಮಾ ಆಫರ್ ಗಳನ್ನೇ ಬದಿಗೆ ಸರಿಸಿದ ಹೀರೋ.
ಆದರೆ ಇತ್ತೀಚೆಗೆ ಚೇತನ್ ಸಿನಿಮಾ ಮಾಡೋದಿಲ್ವಾ. ಸೋತ ಸಿನಿಮಾ ಹೀರೋಗಳೇ ಮತ್ತೆ ಮತ್ತೆ ಪ್ರಯತ್ನ ಮಾಡೋವಾಗ ಗೆದ್ದ ಹೀರೋ ಚೇತನ್ ಗೇನಾಗಿದೆ? ಅಂತ ಚಿತ್ರಪ್ರೇಮಿಗಳು ಮತ್ತು ಸಿನಿಪಂಡಿತರು ಗರಂ ಆಗಿದ್ರು. [ಮೈನಾ ಚಿತ್ರ ವಿಮರ್ಶೆ]
ಆದರೆ ಅದಕ್ಕಿಂತ ಕುತೂಹಲಕರ ವಿಷಯ ಅಂದ್ರೆ ಇದಕ್ಕೆ ತಯಾರಿ ಮಾಡಿಕೊಳ್ತಿದ್ದಿದ್ದು ವಿವಾದಾತ್ಮಕ ನಿರ್ದೇಶಕ ಗುರುದೇಶಪಾಂಡೆ. ಹಾಗಾದ್ರೆ ಈಗ ಆ ಸಿನಿಮಾ ಆಗುತ್ತಾ. ಗುರುದೇಶಪಾಂಡೆಯಂತಹ ನಿರ್ದೇಶಕರ ವಿರುದ್ಧ ಸಿಡಿದೆದ್ದಿರೋ ಚೇತನ್ ಆ ಪಾತ್ರವನ್ನ ಒಪ್ಪಿಕೊಳ್ತಾರಾ? ಕಾದುನೋಡಬೇಕು.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: chetan kumar guru deshpande jeevanarasika gossip ಗುರು ದೇಶಪಾಂಡೆ ಜೀವನರಸಿಕ ಗಾಸಿಪ್ ಚೇತನ್ ಕುಮಾರ್
English summary
The Sandalwood grapevine is buzzing with news of Chetan Kumar's next movie may be directed by Guru Deshpande. It is said that, the story is about police office Tiger Ashok Kumar.