ಚಿರಂಜೀವಿ 151ನೇ ಚಿತ್ರದಲ್ಲಿ ಸುದೀಪ್ ನಟಿಸುತ್ತಿಲ್ಲ!

By Bharath Kumar

ಮೆಗಾಸ್ಟಾರ್ ಚಿರಂಜೀವಿ ಅಭಿನಯಿಸುತ್ತಿರುವ 151ನೇ ಚಿತ್ರ 'ಉಯ್ಯಾಲವಾಡ ನರಸಿಂಹ' ಚಿತ್ರದಲ್ಲಿ ಕನ್ನಡದ ಕಿಚ್ಚ ಸುದೀಪ್ ಅಭಿನಯಿಸುತ್ತಾರೆ ಎನ್ನಲಾಗಿತ್ತು. ಆದ್ರೆ, ಈ ಸುದ್ದಿಯನ್ನ ಚಿತ್ರತಂಡ ತಳ್ಳಿ ಹಾಕಿದೆ.

ಚಿರಂಜೀವಿಯ ಮುಂದಿನ ಸಿನಿಮಾ ಸ್ವತಂತ್ರ ಹೋರಾಟಗಾರನ ಕಥೆಯಾಗಿದ್ದು, ಈ ಚಿತ್ರದಲ್ಲಿ ಕನ್ನಡದ ಸುದೀಪ್ ಪಾಳೇಗಾರನ ಪಾತ್ರವನ್ನ ನಿರ್ವಹಿಸಲಿದ್ದಾರೆ ಎನ್ನಲಾಗಿತ್ತು. ಆದ್ರೀಗ, ಚಿತ್ರತಂಡ ನಿರಾಸೆ ಮೂಡಿಸಿದೆ.

Sudeep will not act in Chiru's film

ಹೌದು, ತೆಲುಗು ಮಾಧ್ಯಮಗಳ ವರದಿ ಪ್ರಕಾರ ಚಿರು-151ನೇ ಚಿತ್ರಕ್ಕೆ ಕಲಾವಿದರು ಆಯ್ಕೆ ಆಗಿಲ್ಲವಂತೆ. ಕನ್ನಡದ ಸುದೀಪ್, ತಮಿಳಿನ ಶಿವಕಾರ್ತಿಕೇಯನ್ ಮತ್ತು ಹಿಂದಿಯ ಅಮಿತಾಬ್ ಬಚ್ಚನ್ ಅವರಿಗೂ ಈ ಚಿತ್ರದಲ್ಲಿ ನಟಿಸಲು ಆಫರ್ ಮಾಡಲಾಗಿದೆ ಎನ್ನಲಾಗಿತ್ತು.

ಆದ್ರೆ, ಚಿತ್ರತಂಡ ಹೇಳಿರುವ ಪ್ರಕಾರ ''ಅಮಿತಾಬ್ ಬಚ್ಚನ್ ಅವರಿಗೆ ಈ ಚಿತ್ರದಲ್ಲಿ ನಟಿಸಲು ಆಫರ್ ಮಾಡಲಾಗಿದೆ. ಬಟ್, ಸುದೀಪ್ ಮತ್ತು ಶಿವಕಾರ್ತಿಕೇಯನ್ ಅವರಿಗೆ ಮಾಡಿಲ್ಲ. ಇದು ಕೇವಲ ಗಾಸಿಪ್ ಅಷ್ಟೇ ಎಂದಿದ್ದಾರಂತೆ. ಉಳಿದಂತೆ ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಈ ಚಿತ್ರವನ್ನ ನಿರ್ಮಾಣ ಮಾಡಲಿದ್ದು, ಅಕ್ಟೋಬರ್ ನಲ್ಲಿ ಚಿತ್ರೀಕರಣ ಶುರು ಮಾಡಲಿದ್ದಾರಂತೆ.

More from Filmibeat

English summary
The news was that Sandalwood's star Sudeep will be playing a crucial role in Chiranjeevi's 151st film. But makers of the film have not finalized the cast saying telugu Source
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X