twitter
    For Quick Alerts
    ALLOW NOTIFICATIONS  
    For Daily Alerts

    ಚಿರಂಜೀವಿ 151ನೇ ಚಿತ್ರದಲ್ಲಿ ಸುದೀಪ್ ನಟಿಸುತ್ತಿಲ್ಲ!

    By Bharath Kumar
    |

    ಮೆಗಾಸ್ಟಾರ್ ಚಿರಂಜೀವಿ ಅಭಿನಯಿಸುತ್ತಿರುವ 151ನೇ ಚಿತ್ರ 'ಉಯ್ಯಾಲವಾಡ ನರಸಿಂಹ' ಚಿತ್ರದಲ್ಲಿ ಕನ್ನಡದ ಕಿಚ್ಚ ಸುದೀಪ್ ಅಭಿನಯಿಸುತ್ತಾರೆ ಎನ್ನಲಾಗಿತ್ತು. ಆದ್ರೆ, ಈ ಸುದ್ದಿಯನ್ನ ಚಿತ್ರತಂಡ ತಳ್ಳಿ ಹಾಕಿದೆ.

    ಚಿರಂಜೀವಿಯ ಮುಂದಿನ ಸಿನಿಮಾ ಸ್ವತಂತ್ರ ಹೋರಾಟಗಾರನ ಕಥೆಯಾಗಿದ್ದು, ಈ ಚಿತ್ರದಲ್ಲಿ ಕನ್ನಡದ ಸುದೀಪ್ ಪಾಳೇಗಾರನ ಪಾತ್ರವನ್ನ ನಿರ್ವಹಿಸಲಿದ್ದಾರೆ ಎನ್ನಲಾಗಿತ್ತು. ಆದ್ರೀಗ, ಚಿತ್ರತಂಡ ನಿರಾಸೆ ಮೂಡಿಸಿದೆ.

    'ಸುದೀಪ್-ಚಿರಂಜೀವಿ' ಜೋಡಿಯಿಂದ ಕನ್ನಡದಲ್ಲೊಂದು ಚಿತ್ರ.!'ಸುದೀಪ್-ಚಿರಂಜೀವಿ' ಜೋಡಿಯಿಂದ ಕನ್ನಡದಲ್ಲೊಂದು ಚಿತ್ರ.!

    Sudeep will not act in Chiru's film

    ಹೌದು, ತೆಲುಗು ಮಾಧ್ಯಮಗಳ ವರದಿ ಪ್ರಕಾರ ಚಿರು-151ನೇ ಚಿತ್ರಕ್ಕೆ ಕಲಾವಿದರು ಆಯ್ಕೆ ಆಗಿಲ್ಲವಂತೆ. ಕನ್ನಡದ ಸುದೀಪ್, ತಮಿಳಿನ ಶಿವಕಾರ್ತಿಕೇಯನ್ ಮತ್ತು ಹಿಂದಿಯ ಅಮಿತಾಬ್ ಬಚ್ಚನ್ ಅವರಿಗೂ ಈ ಚಿತ್ರದಲ್ಲಿ ನಟಿಸಲು ಆಫರ್ ಮಾಡಲಾಗಿದೆ ಎನ್ನಲಾಗಿತ್ತು.

    ಸುದೀಪ್ ಗೆ ಸಿಕ್ತು 'ಮೆಗಾ' ಆಫರ್: ಇಂಥ ಅವಕಾಶ ಯಾರಿಗುಂಟು, ಯಾರಿಗಿಲ್ಲ.!ಸುದೀಪ್ ಗೆ ಸಿಕ್ತು 'ಮೆಗಾ' ಆಫರ್: ಇಂಥ ಅವಕಾಶ ಯಾರಿಗುಂಟು, ಯಾರಿಗಿಲ್ಲ.!

    ಆದ್ರೆ, ಚಿತ್ರತಂಡ ಹೇಳಿರುವ ಪ್ರಕಾರ ''ಅಮಿತಾಬ್ ಬಚ್ಚನ್ ಅವರಿಗೆ ಈ ಚಿತ್ರದಲ್ಲಿ ನಟಿಸಲು ಆಫರ್ ಮಾಡಲಾಗಿದೆ. ಬಟ್, ಸುದೀಪ್ ಮತ್ತು ಶಿವಕಾರ್ತಿಕೇಯನ್ ಅವರಿಗೆ ಮಾಡಿಲ್ಲ. ಇದು ಕೇವಲ ಗಾಸಿಪ್ ಅಷ್ಟೇ ಎಂದಿದ್ದಾರಂತೆ. ಉಳಿದಂತೆ ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಈ ಚಿತ್ರವನ್ನ ನಿರ್ಮಾಣ ಮಾಡಲಿದ್ದು, ಅಕ್ಟೋಬರ್ ನಲ್ಲಿ ಚಿತ್ರೀಕರಣ ಶುರು ಮಾಡಲಿದ್ದಾರಂತೆ.

    English summary
    The news was that Sandalwood's star Sudeep will be playing a crucial role in Chiranjeevi's 151st film. But makers of the film have not finalized the cast saying telugu Source
    Saturday, August 12, 2017, 17:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X