Don't Miss!
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- News Government Employees; ಸರ್ಕಾರಿ ನೌಕರರ ಜೀವ ವಿಮೆ ಪಾಲಿಸಿ ಅವಧಿ ಏರಿಕೆ
- Lifestyle ಬಾಯಿ ರುಚಿಗೆ ಗರಿ ಗರಿ ನಿಪ್ಪಟ್ಟು..! ಮನೆಯಲ್ಲೇ ಮಾಡಿ ಟೆಸ್ಟಿ ತಿಂಡಿ
- Automobiles Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕೃಷ್ಣಲೀಲಾ' ನಾಯಕಿ 'ಅಶ್ವಿನಿ ನಕ್ಷತ್ರ' ಮಯೂರಿ ಸಂದರ್ಶನ
ಬಹುನಿರೀಕ್ಷಿತ ಮತ್ತು ಅದಕ್ಕಿಂತ ಹೆಚ್ಚಾಗಿ ಸ್ವಮೇಕ್ 'ಕೃಷ್ಣಲೀಲಾ' ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ನೀಡುತ್ತಿರುವ ಶಶಾಂಕ್ ನಿರ್ದೇಶನದ ಈ ಚಿತ್ರ ಇದೇ ಯುಗಾದಿ ಹಬ್ಬಕ್ಕೆ (ಮಾ 20) ಕನ್ನಡ ಪ್ರೇಕ್ಷಕರಿಗೆ ಬೇವುಬೆಲ್ಲ ನೀಡಲು ಸಜ್ಜಾಗಿದೆ.
ಕೃಷ್ಣನ್ ಸೀರೀಸ್ ಖ್ಯಾತಿಯ ಅಜೇಯ್ ರಾವ್ ಅವರ ಚೊಚ್ಚಲ ನಿರ್ಮಾಣದ ಈ ಚಿತ್ರಕ್ಕೆ ನಾಯಕ ಅಜೇಯ್ ಮತ್ತು ಕಿರುತೆರೆಯ ಹಿಟ್ ಸೀರಿಯಲ್ 'ಅಶ್ವಿನಿ ನಕ್ಷತ್ರ' ದ ನಾಯಕಿ ಮಯೂರಿ. ಸೋಮವಾರ (ಮಾ 16) ಕೃಷ್ಣಲೀಲಾ ಚಿತ್ರತಂಡ ಒನ್ ಇಂಡಿಯಾ ಕಚೇರಿಗೆ ಆಗಮಿಸಿತ್ತು.
ನಾಯಕಿ ಮಯೂರಿ ಮತ್ತು ಚಿತ್ರಕ್ಕೆ ಸಂಗೀತ ನೀಡಿದ ವಿ ಶ್ರೀಧರ್ ಜೊತೆಗಿನ ಸಂದರ್ಶನದ ಆಯ್ದಭಾಗ ಇಲ್ಲಿದೆ.
ಪ್ರ:
ಎರಡು
ವರ್ಷದ
ಹಿಂದೆ
ಮತ್ತು
ಈಗ
ಕಲಾವಿದೆಯಾಗಿ
ನಿಮಗೆ
ಕಾಣುವ
ವ್ಯತ್ಯಾಸ?
ಮಯೂರಿ:
ಕಿರುತೆರೆ
ತಾಯಿಮನೆ
ಇದ್ದ
ಹಾಗೇ,
ಸಿನಿಮಾ
ಗಂಡನ
ಮನೆ
ಇದ್ದ
ಹಾಗೇ.
ಎರಡರಲ್ಲೂ
ನಟನೆಗೆ
ಅವಕಾಶವಿದೆ.
ಪ್ರ:
ಸೀರಿಯಲ್
ನಲ್ಲಿ
ಮುಂದುವರಿಯುತ್ತೀರಾ?
ಮಯೂರಿ:
ಅಶ್ವಿನಿ
ನಕ್ಷತ್ರ
ಧಾರವಾಹಿಯಲ್ಲಿ
ನಟಿಸುತ್ತಿದ್ದೇನೆ.
ಅವರಾಗಿ
ಮುಗಿಸುವ
ತನಕ
ಅದರಲ್ಲಿ
ನಟಿಸಲೇಬೇಕು.
ಮುಂದೆ
ಏನೂ
ಎಂದು
ಸದ್ಯ
ನಿರ್ಧರಿಸಿಲ್ಲ.
ಪ್ರ:
ಕೃಷ್ಣಲೀಲೆಗೆ
ಸಂಗೀತ
ನೀಡಿದ
ನಿಮ್ಮ
ಪೆಷಲ್
ಅನುಭವ?
ಶ್ರೀಧರ್
:
ಶಶಾಂಕ್
ಚಿತ್ರದಲ್ಲಿ
ಅದು
ಹಿಂದಿನ
ಬಚ್ಚನ್
ಚಿತ್ರವಾಗಲಿ
ಜರಾಸಂಧ
ಆಗಲಿ
ಸಂಗೀತಕ್ಕೆ
ಹೆಚ್ಚಿನ
ಅವಕಾಶವಿರುತ್ತೆ.
ಕೃಷ್ಣಲೀಲಾ
ಚಿತ್ರ
ಮ್ಯೂಸಿಕಲ್
ಲವ್
ಸ್ಟೋರಿ.
ಪೆಷಲ್
ಎನ್ನುವ
ಹಿಟ್
ಸಾಂಗಿಗೆ
ಆ
ಪೆಷಲ್
ಎನ್ನುವ
ಶಬ್ದ
ಸೂಚಿಸಿದ್ದು
ನಾನು.
ಸಂದರ್ಶನದ
ಮುಂದಿನ
ಭಾಗಕ್ಕೆ
next
ಕ್ಲಿಕ್ಕಿಸಿ