Don't Miss!
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- News ಚಿತ್ರದುರ್ಗದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ: ಅಭ್ಯರ್ಥಿ ಬದಲಿಸದಿದ್ದರೆ ಪಕ್ಷೇತರ ಸ್ಪರ್ಧೆ, ಏ.3ಕ್ಕೆ ನಾಮಪತ್ರ ಸಲ್ಲಿಕೆ?
- Automobiles 20 ವರ್ಷದ ಬಳಿಕ ಲ್ಯಾಂಬೋರ್ಗಿನಿ ಲೋಗೋಗೆ ಹೊಸ ಟಚ್: ಈ ಕಂಪನಿಯ ಕಾರುಗಳು ಯಾಕೆ ಫೇಮಸ್?
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಒಂದೇ ತರಹ ಪಾತ್ರ ಮಾಡಲು ಮಾನಸ ಜೋಷಿಗೆ ಇಷ್ಟವಿಲ್ಲ.!
'ಬಹುಪರಾಕ್', 'ಕಿರಗೂರಿನ ಗಯ್ಯಾಳಿಗಳು', 'ಹಜ್', 'ಲಾಸ್ಟ್ ಬಸ್' ಸೇರಿದಂತೆ ಕನ್ನಡದ ಕೆಲವೇ ಕೆಲವು ಸಿನಿಮಾಗಳಲ್ಲಿ ಮಾತ್ರ ನಟಿ ಮಾನಸ ಜೋಷಿ ಅಭಿನಯಿಸಿದ್ದಾರೆ.
ಯಾಕೆ ಹೀಗೆ.? ಪ್ರತಿಭಾವಂತೆ ಆಗಿರುವ ಮಾನಸ ಜೋಷಿಗೆ ಅವಕಾಶಗಳು ಬರ್ತ್ತಿಲ್ವಾ.? ಇಲ್ಲ, ಮಾನಸ ಜೋಷಿ ತುಂಬಾ ಚ್ಯೂಸಿ ಆಗಿದ್ದಾರಾ.? ಎಂಬ ಅನುಮಾನ ಹಲವರಿಗೆ ಕಾಡಬಹುದು.
ಈ ಅನುಮಾನಕ್ಕೆ ನಟಿ ಮಾನಸ ಜೋಷಿ ಸ್ಪಷ್ಟನೆ ಕೊಟ್ಟಿದ್ದಾರೆ. ''ಈಗಾಗಲೇ ಮಾಡಿರುವ ಪಾತ್ರಗಳನ್ನ ಪದೇ ಪದೇ ಮಾಡುವುದು ನನಗೆ ಇಷ್ಟ ಇಲ್ಲ. 'ಕಿರಗೂರಿನ ಗಯ್ಯಾಳಿಗಳು' ಸಿನಿಮಾ ಆದ್ಮೇಲೆ, ಅದೇ ತರಹ 15 ಗಯ್ಯಾಳಿ ಪಾತ್ರಗಳು ಬಂದವು. 'ಲಾಸ್ಟ್ ಬಸ್' ಆದ್ಮೇಲೆ 12 ಸೈಕೋ-ಥ್ರಿಲ್ಲರ್ ಸ್ಕ್ರಿಪ್ಟ್ ಗಳು ಬಂದವು. ಪಾತ್ರದಿಂದ ಪಾತ್ರಕ್ಕೆ ನನಗೆ ವೇರಿಯೇಷನ್ ಇರಬೇಕು. ಹೀಗಾಗಿ ನಾನು ಒಪ್ಪಿಕೊಳ್ಳಲಿಲ್ಲ'' ಅಂತಾರೆ ನಟಿ ಮಾನಸ ಜೋಷಿ
ನಟಿ 'ಮಾನಸ ಜೋಷಿ'ಗಿರುವ ಕೊರಗು ಒಂದೇ.! ಏನದು.?
''ಹೊಸಬರ ಜೊತೆಗೆ ಸಿನಿಮಾ ಮಾಡುವೆ. ಆದ್ರೆ, ಸ್ಕ್ರಿಪ್ಟ್ ಹಾಗೂ ನನ್ನ ಪಾತ್ರ ಚೆನ್ನಾಗಿರಬೇಕು. ಒಳ್ಳೊಳ್ಳೆ ಕ್ಯಾರೆಕ್ಟರ್ ಸಿಗಬೇಕು'' ಎನ್ನುವುದು ನಟಿ ಮಾನಸ ಜೋಷಿ ಬಯಕೆ.
ಗಾಯಕ ರಘು ದೀಕ್ಷಿತ್ ಬಗ್ಗೆ ಹೀಗೊಂದು ತಪ್ಪು ಕಲ್ಪನೆ.!
ಕಿರುತೆರೆಯಲ್ಲಿ 'ಮಹಾದೇವಿ' ಸೀರಿಯಲ್ ಮಾಡಿರುವ ಮಾನಸ ಜೋಷಿ ಸದ್ಯ ಸ್ಟಾರ್ ಸುವರ್ಣ ವಾಹಿನಿಗಾಗಿ 'ಶ್ರೀ' ಎಂಬ ಧಾರಾವಾಹಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಸಪ್ತಪದಿ ತುಳಿಯಲಿರುವ 'ಕಿರಗೂರಿನ ಗಯ್ಯಾಳಿ' ಮಾನಸ ಜೋಷಿ
ಮಾನಸ ಜೋಷಿ ಜೊತೆಗಿನ ಸಂದರ್ಶನದ ಪಾರ್ಟ್-2 ಇಲ್ಲಿದೆ, ನೋಡಿರಿ...