ಚಿತ್ರ ಸುದ್ದಿ
-
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರು ತೆರೆಯ ಮೇಲೆ ಹೊಸ ಆಟ ಆಡಲು ರೆಡಿಯಾಗಿದ್ದಾರೆ. ಅವರ ಹೊಸ ಚಿತ್ರ 'ಗೇಮ್' ಸೋಮವಾರ (ಫೆ.16) ಅಧಿಕೃತವಾಗಿ ಚಾಲನೆ ಪಡೆದುಕೊಂಡಿದೆ. ಈ ಬಾರಿ 'ಗೇಮ್'ನ ರೂವಾರಿ ಎಎಂಆರ್ ರಮೇಶ್. ಬಸವನಗುಡಿಯ ದೊಡ್ಡ ಗಣಪತಿ..
-
ಕ್ಯಾನ್ಸರ್ ಗೆದ್ದು ಬಂದಿರುವ ಬಾಲಿವುಡ್ ತಾರೆ ಮನಿಷಾ ಕೊಯಿರಾಲಾ ಈಗ ಮತ್ತೆ ಬಣ್ಣಹಚ್ಚುತ್ತಿರುವುದು ಗೊತ್ತೇ ಇದೆ. ಇದೇ ಮೊಟ್ಟಮೊದಲ ಬಾರಿಗೆ ಅವರು ಸ್ಯಾಂಡಲ್ ವುಡ್ ಗೂ ಅಡಿಯಿಡುತ್ತಿದ್ದಾರೆ. ಎಎಂಆರ್ ರಮೇಶ್ ಆಕ್ಷನ್ ಕಟ್ ಹೇಳುತ್ತಿರುವ..
-
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರು ಸ್ವಲ್ಪ ಗ್ಯಾಪ್ ನ ಬಳಿಕ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. 'ಅಭಿಮನ್ಯು' ತ್ರಿಭಾಷಾ ಚಿತ್ರದ ಬಳಿಕ ಅವರು ಇದೀಗ ಮತ್ತೆ ಸ್ಯಾಂಡಲ್ ವುಡ್ ಗೆ ಮರಳಿದ್ದಾರೆ. ಕನ್ನಡ ಮತ್ತು ತಮಿಳಿನಲ್ಲಿ ಈ..
ಸಂಬಂಧಿತ ಸುದ್ದಿ