ಅಂಬರೀಶ ಚಿತ್ರ ಆಕ್ಷನ್ ಮತ್ತು ರೋಮ್ಯಾನ್ಸ್ ಚಿತ್ರವಾಗಿ ದರ್ಶನ್, ರಚಿತ ರಾಮ್ ಮತ್ತು ಪ್ರಿಯಾಮಣಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.ಶರತ್ ಲೋಹಿತಾಶ್ವ, ಕೆಲ್ಲಿ ಡೊರ್ಜಿ, ವಿಶೇಷ ಪಾತ್ರದಲ್ಲಿ ಅಂಬರೀಶ್ ಮತ್ತು ಬುಲೆಟ್ ಪ್ರಕಾಶ್, ಸಾಧು ಕೋಕಿಲ ಅವರು ಅಭಿನಯಿಸಿದ್ದಾರೆ.
ಕಥೆ:
ಅಂಖಬರೀಶ ಚಿತ್ರದಲ್ಲಿ ಹೊರಗಿನ ದೇಶದವರು ಇಲ್ಲಿನ ರಾಜಕಾರಣಿಯ ಮೂಲಕ ಬೆಂಗಳೂರಿನಲ್ಲಿ ಭೂ ಮಾಫಿಯಾ ಮಾಡಲು ಬಂದಾಗ ಅವರನ್ನು ಹೆದುರಿಸಿ ಬೆಂಗಳೂರನ್ನು ನಿರ್ಮಿಸಿದ ಕೆಂಪೇಗೌಡನ ರೂಪದಲ್ಲಿ (ಅಂಬರೀಶ್) ನಾಯಕ ದರ್ಶನ್ ಎಲ್ಲವನ್ನು ಕಾಪಾಡುವುದೇ ಚಿತ್ರದ ಮುಖ್ಯ ಸಾರಾಂಶ ವಾಗಿದೆ.
ಹೊರಗಿನ ದೇಶದ ಆರ್.ಡಿ.ಎಕ್ಸ್.(ಡೆಲ್ಲಿ ಕೊರ್ಜಿ) ದೊಡ್ಡ ಭೂಗತ ಪಾತಕಿಯಾಗಿ ಬೆಂಗಳೂರಿನಲ್ಲಿ ಒಂದು ಕೆಸಿನೊವನ್ನು ನಿರ್ಮಿಸಲು ರಾಜಕಾರಣಿ ಶರತ್ ಲೋಹಿತಾಶ್ವ ನ ಮೂಲಕ ಕಬಳಿಸಲು ಹೊಂಚು ರೂಪಿಸಿರುತ್ತನೆ.
ಸರ್ಕಾರದ ಮೂಲಕ 1000 ಎಕರೆ ಜಮೀನನ್ನು...
ಕಥೆ:
ಅಂಖಬರೀಶ ಚಿತ್ರದಲ್ಲಿ ಹೊರಗಿನ ದೇಶದವರು ಇಲ್ಲಿನ ರಾಜಕಾರಣಿಯ ಮೂಲಕ ಬೆಂಗಳೂರಿನಲ್ಲಿ ಭೂ ಮಾಫಿಯಾ ಮಾಡಲು ಬಂದಾಗ ಅವರನ್ನು ಹೆದುರಿಸಿ ಬೆಂಗಳೂರನ್ನು ನಿರ್ಮಿಸಿದ ಕೆಂಪೇಗೌಡನ ರೂಪದಲ್ಲಿ (ಅಂಬರೀಶ್) ನಾಯಕ ದರ್ಶನ್ ಎಲ್ಲವನ್ನು ಕಾಪಾಡುವುದೇ ಚಿತ್ರದ ಮುಖ್ಯ ಸಾರಾಂಶ ವಾಗಿದೆ.
ಹೊರಗಿನ ದೇಶದ ಆರ್.ಡಿ.ಎಕ್ಸ್.(ಡೆಲ್ಲಿ ಕೊರ್ಜಿ) ದೊಡ್ಡ ಭೂಗತ ಪಾತಕಿಯಾಗಿ ಬೆಂಗಳೂರಿನಲ್ಲಿ ಒಂದು ಕೆಸಿನೊವನ್ನು ನಿರ್ಮಿಸಲು ರಾಜಕಾರಣಿ ಶರತ್ ಲೋಹಿತಾಶ್ವ ನ ಮೂಲಕ ಕಬಳಿಸಲು ಹೊಂಚು ರೂಪಿಸಿರುತ್ತನೆ.
ಸರ್ಕಾರದ ಮೂಲಕ 1000 ಎಕರೆ ಜಮೀನನ್ನು...
Read: Complete ಅಂಬರೀಶ ಕಥೆ
-
ಮಹೇಶ್ ಸುಖಧರೆDirector
-
ಸಂದೇಶ್ ನಾಗರಾಜ್Producer
-
ವಿ ಹರಿಕೃಷ್ಣMusic Director
-
ಕವಿರಾಜ್Lyricst
-
ಶಂಕರ್ ಮಹದೇವನ್Singer
-
kannada.filmibeat.comಚಿತ್ರದ ಮೊದಲರ್ಧ ಪ್ಯಾಸೆಂಜರ್ ರೈಲಿನಂತೆ ಓಡಿದರೆ, ದ್ವಿತೀಯಾರ್ಧ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ನಂತೆ ಸಾಗುತ್ತದೆ. ನಡುನಡುವೆ ಬರುವ ಹೊಡಿಬಡಿ ದೃಶ್ಯಗಳು ಚಿತ್ರದ ವೇಗಕ್ಕೆ ಬ್ರೇಕ್ ಹಾಕುತ್ತವೆ. ಈ ಚಿತ್ರದ ಪ್ರಮುಖ ಆಕರ್ಷಣೆ ಎಂದರೆ ಸಂಭಾಷಣೆ (ಚಿಂತನ್) ಹಾಗೂ ಅಂಬರೀಶ್ ಅವರ ಕೆಂಪೇಗೌಡ ಪಾತ್ರ.
-
"ಇವರು ಆಡೋ ಮಾತುಗಳಿಂದ ನಮ್ಮ ತಾಯಿ ಊಟ ಮಾಡ್ತಿಲ್ಲ"; ಕಣ್ಣೀರಿಟ್ಟ ವರ್ತೂರು ಸಂತೋಷ್
-
ಅರ್ಜುನ್ ಮಹಾಕ್ಷಯ್ ಅಡ್ಡಾದಲ್ಲೂ ಆಯುಧ ಪೂಜೆ; 'ಮ್ಯಾಕ್ಸ್' ಕ್ರೇಜಿ ಅಪ್ಡೇಟ್
-
'ಕಾಂತಾರ' ಬೆಡಗಿ ಸಪ್ತಮಿ ಗೌಡ ವಯಸ್ಸು, ಮೊದಲು ಪಡೆದ ಸಂಬಳ ಎಷ್ಟು?
-
'ರಾಬರ್ಟ್' ಚಿತ್ರದಲ್ಲಿ ನನಗಿಷ್ಟವಾದ ಪಾತ್ರ ಕಿತ್ಕೊಂಡ್ರು ಅಂತ ಇವತ್ತಿಗೂ ಬೇಸರವಿದೆ": ದರ್ಶನ್
-
ಗುರುಪ್ರಸಾದ್ಗೆ ತಿರುಗೇಟು ಕೊಟ್ಟ ಶ್ರುತಿ ಹರಿಹರನ್ ; ನನ್ನ ಮೀಟೂ ಕಥೆ ಇನ್ನೂ ಮುಗಿದಿಲ್ಲ ಎಂದ ನಟಿ..!
-
'ಉಳಿದವರು ಕಂಡಂತೆ' ದಶಕದ ಸಂಭ್ರಮ; ಟ್ವೀಟ್ ಮಾಡಿ 'ರಿಚರ್ಡ್ ಆಂಟನಿ' ಬಗ್ಗೆ ಮೌನ ಮುರಿದ ರಕ್ಷಿತ್
ನಿಮ್ಮ ಪ್ರತಿಕ್ರಿಯೆ