ಕನ್ನಡದ ಮಹಾಕವಿಗಳಲ್ಲೊಬ್ಬನಾದ, 13 ನೇ ಶತಮಾನದಲ್ಲಿ ಜೀವಿಸಿದ್ದ ಜನ್ನನ `ಯಶೋಧರ ಚರಿತ' ಕೃತಿಯ ಮೇಲೆ ಆಧರಿತ ಚಿತ್ರ ಅಮೃತಮತಿ. ಸಾಹಿತಿ ಬರಗೂರು ರಾಮಚಂದ್ರಪ್ಪ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಹರಿಪ್ರಿಯಾ ಅಮೃತಮತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮನಸ್ಸು ಮತ್ತು ದೇಹಗಳ ನಡುವೆ ನಡೆಯುವ ತುಮುಲಗಳನ್ನು ಚಿತ್ರ ಕಟ್ಟಿ ಕೊಡಲಿದೆ.
ಯುವರಾಜ ಯಶೋಧರನ ಹೆಂಡತಿ ಅಮೃತಮತಿ ಒಂದು ದಿನ ಕುದುರೆ ಲಾಯದ ಉಸ್ತುವಾರಿ ನೋಡಿಕೊಳ್ಳುವ ಅಷ್ಟಾವಂಕನ ಹಾಡಿಗೆ ಮರುಳಾಗಿ ಅವನಲ್ಲಿ ಮೋಹಿತಳಾಗುತ್ತಾಳೆ. ತನ್ನ ಸೇವಕಿಯ ಮೂಲಕ ಅವನ್ನನು ಒಪ್ಪಿಸಿ ಕುದುರೆ ಲಾಯದಲ್ಲಿ ಅವನನ್ನು ಸಂಧಿಸಲು ಆರಂಭಿಸುತ್ತಾಳೆ.
ಈ ವಿಷಯ ತಿಳಿದ ಯಶೋಧರ ಒಂದು ರಾತ್ರಿ ಅವರಿಬ್ಬರನ್ನು ಹಿಂಬಾಲಿಸಿ ತನ್ನ ಅನುಮಾನವನ್ನು ಖಚಿತ ಪಡಿಸಿಕೊಳ್ಳುತ್ತಾನೆ. ಅವರಿಬ್ಬರನ್ನು ಕೊಲ್ಲಬೇಕಿನಿಸಿದರೂ ಕೊಲ್ಲದೆ ಹಿಂತಿರುಗುತ್ತಾನೆ. ಕೆಲ ದಿನಗಳ ನಂತರ ಅಮೃತಮತಿ...
ಯುವರಾಜ ಯಶೋಧರನ ಹೆಂಡತಿ ಅಮೃತಮತಿ ಒಂದು ದಿನ ಕುದುರೆ ಲಾಯದ ಉಸ್ತುವಾರಿ ನೋಡಿಕೊಳ್ಳುವ ಅಷ್ಟಾವಂಕನ ಹಾಡಿಗೆ ಮರುಳಾಗಿ ಅವನಲ್ಲಿ ಮೋಹಿತಳಾಗುತ್ತಾಳೆ. ತನ್ನ ಸೇವಕಿಯ ಮೂಲಕ ಅವನ್ನನು ಒಪ್ಪಿಸಿ ಕುದುರೆ ಲಾಯದಲ್ಲಿ ಅವನನ್ನು ಸಂಧಿಸಲು ಆರಂಭಿಸುತ್ತಾಳೆ.
ಈ ವಿಷಯ ತಿಳಿದ ಯಶೋಧರ ಒಂದು ರಾತ್ರಿ ಅವರಿಬ್ಬರನ್ನು ಹಿಂಬಾಲಿಸಿ ತನ್ನ ಅನುಮಾನವನ್ನು ಖಚಿತ ಪಡಿಸಿಕೊಳ್ಳುತ್ತಾನೆ. ಅವರಿಬ್ಬರನ್ನು ಕೊಲ್ಲಬೇಕಿನಿಸಿದರೂ ಕೊಲ್ಲದೆ ಹಿಂತಿರುಗುತ್ತಾನೆ. ಕೆಲ ದಿನಗಳ ನಂತರ ಅಮೃತಮತಿ...
Read: Complete ಅಮೃತಮತಿ ಕಥೆ
-
ಹರಿಪ್ರಿಯಾas ಅಮೃತಮತಿ
-
ಕಿಶೋರ್as ಯಶೋಧರ
-
ತಿಲಕ್as ಅಷ್ಟಾವಂಕ
-
ಸುಂದರ್ ರಾಜ್
-
ಸುಪ್ರಿಯಾ ರಾವ್
-
ಅಂಬರೀಶ್ ಸಾರಂಗಿ
-
ವತ್ಸಲಾ ಮೋಹನ್
-
ಪ್ರಮೀಳಾ ಜೋಷಾಯಿ
-
ಬರಗೂರು ರಾಮಚಂದ್ರಪ್ಪDirector
-
ಪುಟ್ಟಣ್ಣProducer
-
ಶಮಿತಾ ಮಲ್ನಾಡ್Music Director
-
'ರಾಮಾಯಣ' ಚಿತ್ರದ ಬಗ್ಗೆ ಮೊದಲ ಬಾರಿ ಮೌನ ಮುರಿದ ಯಶ್
-
ಇವತ್ತು ಐಪಿಎಲ್.. ನಾಳೆ ಚುನಾವಣೆ .. ನಾಡಿದ್ದು ವರ್ಲ್ಡ್ ಕಪ್ ; ಇನ್ಯಾವಾಗ ರಿಲೀಸ್ ಮಾಡ್ತೀರಾ..?
-
ಯಾರನ್ನು ಯಾರು ಕಾಪಿ ಮಾಡುತ್ತಿದ್ದಾರೆ? ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮರ್ಮವೇನು?
-
"ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
-
'ಕೂಲಿ' ಕನ್ನಡ ಟೀಸರ್ನಲ್ಲಿ ರಜನಿ ಧ್ವನಿ ಇಲ್ಲ; ಕಾಟಚಾರಕ್ಕೆ ರಿಲೀಸ್ ಆಗುತ್ತಾ 171ನೇ ಸಿನಿಮಾ?
-
ಸೂಪರ್ ಸ್ಟಾರ್ ಗಳಿಗೆ ಬೇಕಿಲ್ಲ, ಹೊಸಬರಿಗೆ ಬೆಲೆ ಇಲ್ಲ ; ಕನ್ನಡ ಚಿತ್ರರಂಗದ ಕರುಣಾಜನಕ ಕಥೆ...!
ನಿಮ್ಮ ಪ್ರತಿಕ್ರಿಯೆ