ಅವನೇ ಶ್ರೀಮನ್ನಾರಾಯಣ
Release Date :
27 Dec 2019
Watch Trailer
|
Audience Review
|
ಚಿತ್ರದ ಚಿತ್ರೀಕರಣ 2018,ಮಾರ್ಚ್ 15 ರಂದು ಆರಂಭವಾಯಿತು.ಸುಮಾರು 400 ದಿನಗಳ ಕಾಲ ಚಿತ್ರದ ಸ್ರ್ಕಿಪ್ಟ್ ತಯಾರಿಕೆಯಲ್ಲಿ ತೊಡಗಿದ್ದ ಚಿತ್ರತಂಡ ಚಿತ್ರದಲ್ಲಿ ಬರುವ ಕಾಡಿನ ದೃಶ್ಯಗಳನ್ನು ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಿಸಿತು. ಈ ಚಿತ್ರ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.ಕನ್ನಡ ಅತಿ ಹೆಚ್ಚಿನ ಬಜೆಟ್ ಚಿತ್ರಗಳಲ್ಲೊಂದಾದ ಈ ಚಿತ್ರವನ್ನು ಸುಮಾರು 198 ದಿನಗಳ ಕಾಲ ಚಿತ್ರೀಕರಿಸಲಾಗಿದೆ. ಚಿತ್ರಕ್ಕಾಗಿ 335 ಕಾಲ್ ಶೀಟ್ ಪಡೆಯಲಾಗಿತ್ತು. ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಕಾಲ್ ಶೀಟ್ ಪಡೆದ ಚಿತ್ರವಾಗಿದೆ. ಬಾಹುಬಲಿ ಎರಡು ಭಾಗಗಳ ಚಿತ್ರೀಕರಣಕ್ಕಾಗಿ ಸುಮಾರು 700 ಕಾಲ್ ಶೀಟ್ ಪಡೆಯಲಾಗಿತ್ತು.
ಚಿತ್ರದ ಕತೆ ಅಮರಾವತಿ ಎಂಬ ಪಟ್ಟಣದಲ್ಲಿ ತೆರೆದುಕೊಳ್ಳುತ್ತದೆ. ಎರಡು ದರೋಡೆಕೋರರ ಗುಂಪು ನಿಧಿಯ ಹುಡುಕಾಟದಲ್ಲಿ ತೊಡುಗುತ್ತದೆ. ಇವರಿಬ್ಬರಿಗೆ ಚಳ್ಳಹಣ್ಣು ತಿನ್ನಿಸಿ, ತನ್ನ ವಿಭಿನ್ನ ಶೈಲಿಯ ಮೂಲಕ ಇವರನ್ನು ಬೇಟೆಯಾಡಲು...
ಚಿತ್ರದ ಕತೆ ಅಮರಾವತಿ ಎಂಬ ಪಟ್ಟಣದಲ್ಲಿ ತೆರೆದುಕೊಳ್ಳುತ್ತದೆ. ಎರಡು ದರೋಡೆಕೋರರ ಗುಂಪು ನಿಧಿಯ ಹುಡುಕಾಟದಲ್ಲಿ ತೊಡುಗುತ್ತದೆ. ಇವರಿಬ್ಬರಿಗೆ ಚಳ್ಳಹಣ್ಣು ತಿನ್ನಿಸಿ, ತನ್ನ ವಿಭಿನ್ನ ಶೈಲಿಯ ಮೂಲಕ ಇವರನ್ನು ಬೇಟೆಯಾಡಲು...
-
ರಕ್ಷಿತ್ ಶೆಟ್ಟಿas ನಾರಾಯಣ
-
ಶಾನ್ವಿ ಶ್ರೀವಾತ್ಸವas ಲಕ್ಷ್ಮೀ
-
ಬಾಲಾಜಿ ಮನೋಹರ್as ಜಯರಾಮ್
-
ಪ್ರಮೋದ್ ಶೆಟ್ಟಿas ತುಕಾರಾಮ್
-
ಅಚ್ಯುತ್ ಕುಮಾರ್as ಅಚ್ಯುತಣ್ಣ
-
ಮಧುಸೂದನ್ ರಾವ್
-
ವಿಜಯ್ ಚೆಂಡೂರ್
-
ಚಂದನ್ ಆಚಾರ್
-
ರಿಷಭ್ ಶೆಟ್ಟಿ
-
ಸಚಿನ್ ರವಿDirector
-
H K ಪ್ರಕಾಶ್Producer
-
ಪುಷ್ಕರ ಮಲ್ಲಿಕಾರ್ಜುನಯ್ಯProducer
-
ರಕ್ಷಿತ್ ಶೆಟ್ಟಿProducer
-
ಚರಣ್ ರಾಜ್Music Director
ಅವನೇ ಶ್ರೀಮನ್ನಾರಾಯಣ ಟ್ರೈಲರ್
-
'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
-
ಮಗಳ ಗೆಲುವನ್ನು ಕಂಡು ಸಂಭ್ರಮಿಸಿದ ಮಾಲಾಶ್ರೀ ಹೇಳಿದ್ದೇನು ಗೊತ್ತಾ?
-
ಕನ್ನಡ ಚಿತ್ರರಂಗಕ್ಕೆ ಬಂದ ಕಾಲಿವುಡ್ನ ಕಿನ್ನರಿ ; ಡಾಲಿಯ 'ಉತ್ತರಕಾಂಡ'ಕ್ಕೆ ಇವರೇ ನಾಯಕಿ..?
-
ಮೋಹನ್ ಲಾಲ್ ಭೇಟಿಯಾದ ರಿಷಬ್ ಶೆಟ್ಟಿ; ಶುರುವಾಯ್ತು ಬಿಸಿಬಿಸಿ ಚರ್ಚೆ
-
ನಟ ದರ್ಶನ್ ಚುನಾವಣೆ ಪ್ರಚಾರದ ಬಗ್ಗೆ ಫ್ಯಾನ್ಸ್ ಬೇಸರ!: ಕಾರಣ ಬೇರೇನೆ ಇದೆ!
-
ಶಿವಣ್ಣ ಹಾಗೂ ಗೀತಾ ಶಿವರಾಜ್ಕುಮಾರ್ ಹಣೆಯ ಕುಂಕುಮ ಅಳಿಸಿದ್ದು ನಿಜವೇ?
-
ಕನ್ನಡ ಫಿಲ್ಮೀಬೀಟ್:ದೃಶ್ಯ ವೈಭವ, ಸಂಗೀತದ ಸೊಬಗು'ಅವನೇ ಶ್ರೀಮನ್ನಾರಾಯಣ' ಸಿನಿಮಾ ರಕ್ಷಿತ್ ಶೆಟ್ಟಿ ಮತ್ತು ತಂಡದ ಮೂರು ವರ್ಷದ ಪರಿಶ್ರಮ. ದೊಡ್ಡ ಬಜೆಟ್ ನಲ್ಲಿ ನಿರ್ಮಾಣವಾದ ದೊಡ್ಡ ಪ್ರಯತ್ನ. ಕಥೆ ಇನ್ನಷ್ಟು ಕುತೂಹಲಕಾರಿಯಾಗಿ ಇರಬೇಕಾಗಿತ್ತು ಅನಿಸುತ್ತದೆ. ಕೆಲವು ಅಂಶಗಳು ಬಿಟ್ಟು ನೋಡಿದರೆ, ಸಿನಿಮಾ ತುಂಬ ಚೆನ್ನಾಗಿದೆ. ಮೇಕಿಂಗ್ ನಲ್ಲಿ ಅವನೇ ಶ್ರೀಮನ್ನಾರಾಯಣ ಹೊಸ ಅಧ್ಯಾಯ ಬರೆದಿದ್ದಾರೆ.
-
ಕನ್ನಡ ಫಿಲ್ಮೀಬೀಟ್:ದುಷ್ಟಕೂಟದ ನಡುವೆ ನಾರಾಯಣನ ವಿನೋದ ಲೀಲೆಹೊಸ ಶೈಲಿಯ ನಿರೂಪಣೆಗೆ ಸಾಮಾನ್ಯ ಪ್ರೇಕ್ಷಕರು ಒಗ್ಗಿಕೊಳ್ಳಬೇಕಾದ ಅನಿವಾರ್ಯತೆ ಇರುವಾಗ ಮೂರು ತಾಸು ಪ್ರಯೋಗಕ್ಕೆ ಒಳಪಡುವುದು ಕಷ್ಟದ ಕಾರ್ಯ. ಸಿನೆಮಾದ ದೃಶ್ಯ ಪ್ರಸ್ತುತಿ ಆಡಂಬರ ಹಾಗು ಅಚ್ಚರಿಗಳ ಸಮೇತ ನಮಗೆ ವಿಶೇಷ ಅನುಭೂತಿಯನ್ನು ಒದಗಿಸುತ್ತದೆ. ಅಜನೀಶ್ ಲೋಕನಾಥ್ ಹಿನ್ನಲೆ ಸಂಗೀತ ಅದ್ಭುತ. ಕುಟುಂಬ ಸಮೇತರಾಗಿ ನೋಡುವ ಕಂಟೆಂಟ್ ಇರುವುದು ಸಿನೆಮಾದ ಮತ್ತೊಂದು ಹೆಚ್ಚುಗಾರಿಕೆ.
ನಿಮ್ಮ ಪ್ರತಿಕ್ರಿಯೆ
-
days agovedikaReportExcellent Movie.Trend setting movie in kannada film industry. After KGFthis movie takes some height to Sandalwood. Saanvi action is good in movie. All the characters narrated well.
Show All