ಚಿತ್ರ ಸುದ್ದಿ
-
ಈ ರೀತಿಯ ಕಥೆಯನ್ನು ತೆರೆಗೆ ತರುವುದು ನಿರ್ದೇಶಕರಿಗೆ ನಿಜಕ್ಕೂ ಕಷ್ಟಸಾಧ್ಯ. ಅದೇ ರೀತಿ ಪಾತ್ರ ಪೋಷಣೆ ಮಾಡುವುದು ಸವಾಲಿನ ಕೆಲಸ. ಆದರೆ ಬಡಪಾಯಿ ಪ್ರೇಕ್ಷಕರ ಪರಿಸ್ಥಿತಿ ಏನಾಗಬೇಡ? ಅವರನ್ನೂ ಒಂಚೂರು ಗಮನದಲ್ಲಿಟ್ಟುಕೊಂಡಿದ್ದರೆ..
-
'ಸಿಂಪಲ್ಲಾಗೊಂದ್ ಲವ್ ಸ್ಟೋರಿ', 'ಉಳಿದವರು ಕಂಡಂತೆ', 'ಬಹುಪರಾಕ್' ಚಿತ್ರಗಳಿಗೆ ಸಹ ನಿರ್ಮಾಪಕರಾಗಿದ್ದ ಅಭಿಜಿತ್ ಪಟೇಲ್ (36) ಮಂಗಳವಾರ ನೇಣಿಗೆ ಶರಣಾಗಿದ್ದಾರೆ. ಕಿರ್ಲೋಸ್ಕರ್ ಕಾಲೊನಿ ನಿವಾಸಿಯಾದ ಅಭಿಜಿತ್ ಪಟೇಲ್, ಪೀಣ್ಯ ಸಮೀಪದ..
ಸಂಬಂಧಿತ ಸುದ್ದಿ