ಬೆಳ್ಳಿ ಚಿತ್ರವು ಒಂದು ಆಕ್ಷನ್ ಸಿನಿಮಾವಾಗಿ, ಇದರಲ್ಲಿ ಶಿವರಾಜ್ ಕುಮಾರ್ ಮತ್ತು ಕೃತಿ ಖರಬಂದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡು, ವಿನೋದ್ ಪ್ರಭಾಕರ್,ಶಿಷ್ಯ ದೀಪಕ್, ವರಟ ಪ್ರಶಾಂತ್, ಮತ್ತು ವೆಂಕಟೇಶ್ ಪ್ರಸಾದ್ ಅಭಿನಹಿಸಿದ್ದರೆ.
ಕಥೆ:
ಒಬ್ಬ ಉದ್ಯೋಗವಿಲ್ಲದೆ ಬಸವರಾಜ್ ಅಲಿಯಾಸ್ ಬೆಳ್ಳಿ (ಶಿವರಾಜ್ ಕುಮಾರ್ ), ತನ್ನ ಅಮ್ಮ , ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಆಸೆಯನ್ನು ಆವರಿಸಿ ಮಲೆ ಮಹದೇಶ್ವರ ಬೆಟ್ಟದ ಒಂದು ಹಳ್ಳಿಯಲ್ಲಿ ಜೀವನವನ್ನು ರೂಪಿಸಿಕೊಂಡಿರುತ್ತಾನೆ. ಅವನ ತಾಯಿ ,ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಹಠಕ್ಕಾಗಿ ಅವನು ತನ್ನ ಧೈರ್ಯ ಸಾಹಸವನ್ನು ಮೆಚ್ಚಿ ಬೆಂಗಳೂರಿನಲ್ಲಿ ಕೆಲಸವನ್ನು ಹುಡುಕಿಕೊಂಡು ಬಂದು ಒಬ್ಬ ರಾಜಕೀಯ ಭೂಗತ ದೊರೆಯ ಜೊತೆ ಕೆಲಸಕ್ಕೆ ಸೇರುತ್ತಾನೆ.
ನಂತರ ಅವರ ಬಾಸ್ ಅನ್ನು ಎದುರು ಗುಂಪಿನವರು ಸಾಯಿಸಿ ಬಿಡುತ್ತಾರೆ. ಇದರ ಕೋಪಕ್ಕೆ ಬೆಳ್ಳಿ ತನ್ನ ಬಾಸ್...
ಕಥೆ:
ಒಬ್ಬ ಉದ್ಯೋಗವಿಲ್ಲದೆ ಬಸವರಾಜ್ ಅಲಿಯಾಸ್ ಬೆಳ್ಳಿ (ಶಿವರಾಜ್ ಕುಮಾರ್ ), ತನ್ನ ಅಮ್ಮ , ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಆಸೆಯನ್ನು ಆವರಿಸಿ ಮಲೆ ಮಹದೇಶ್ವರ ಬೆಟ್ಟದ ಒಂದು ಹಳ್ಳಿಯಲ್ಲಿ ಜೀವನವನ್ನು ರೂಪಿಸಿಕೊಂಡಿರುತ್ತಾನೆ. ಅವನ ತಾಯಿ ,ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಹಠಕ್ಕಾಗಿ ಅವನು ತನ್ನ ಧೈರ್ಯ ಸಾಹಸವನ್ನು ಮೆಚ್ಚಿ ಬೆಂಗಳೂರಿನಲ್ಲಿ ಕೆಲಸವನ್ನು ಹುಡುಕಿಕೊಂಡು ಬಂದು ಒಬ್ಬ ರಾಜಕೀಯ ಭೂಗತ ದೊರೆಯ ಜೊತೆ ಕೆಲಸಕ್ಕೆ ಸೇರುತ್ತಾನೆ.
ನಂತರ ಅವರ ಬಾಸ್ ಅನ್ನು ಎದುರು ಗುಂಪಿನವರು ಸಾಯಿಸಿ ಬಿಡುತ್ತಾರೆ. ಇದರ ಕೋಪಕ್ಕೆ ಬೆಳ್ಳಿ ತನ್ನ ಬಾಸ್...
Read: Complete ಬೆಳ್ಳಿ ಕಥೆ
-
ಶಿವ ರಾಜ್ಕುಮಾರ್as ಬೆಳ್ಳಿ
-
ಕೃತಿ ಖರಬಂದas ಸ್ನೇಹ
-
ವಿನೋದ್ ಪ್ರಭಾಕರ್
-
ದೀಪಕ್
-
ಪ್ರಶಾಂತ್
-
ಆದಿ ಲೋಕೇಶ್
-
ರಮೇಶ್ ಭಟ್
-
ವೆಂಕಟೇಶ್
-
ಪದ್ಮ ವಸಂತಿ
-
ಶ್ರೀನಿವಾಸ ಮೂರ್ತಿ
-
ಮುಸ್ಸಂಜೆ ಮಹೇಶ್Director
-
ರಾಜೇಶ್ ಎಚ್ ಆರ್Producer
-
ವಿ ಶ್ರೀಧರ್Music Director
-
ಕಾರ್ತಿಕ್Singer
-
ಸುಪ್ರಿಯ ಅಚಾರ್ಯSinger
-
kannada.filmibeat.comಚಿತ್ರದಲ್ಲಿ ಶಿವರಾಜ್ ಕುಮಾರ್ ಮಾಡಿರೋ ಬೆಳ್ಳಿ ಪಾತ್ರದಲ್ಲಿ ಭರ್ಜರಿ ತಾಕತ್ತಿದೆ. ಅದು ಶಿವಣ್ಣ ಹಾಕಿರೋ ಗೆಟಪ್ ನಲ್ಲಿ ಕಾಣಿಸಿದೆ. ಆದ್ರೆ ಅಲ್ಲಿರೋದು ಸ್ಟಿಲ್ ಅಷ್ಟೇ ಒಳಗೆ ಬಂದ್ರೆ ಬೆಳ್ಳಿಯ ನಿಜವಾದ ಪವರ್ ತಿಳಿಯುತ್ತಂತೆ.ಚಿತ್ರದಲ್ಲಿ ಸೆಂಟಿಮೆಂಟ್ ಮತ್ತು ಆಕ್ಷ್ಯನ್ ನಲ್ಲಿ ಕಿಂಗ್ ಆಗಿ ಶಿವಣ್ಣ ಮಿಂಚಿದ್ರೆ, ಶಿವಣ್ಣ ಖದರ್ ಗೆ ಕಲರ್ ಎರಕ ಹುಯ್ಯೋದು ಬ್ಯೂಟಿ �..
-
ಮಾನ್ವಿತಾ ಮದುವೆಯಾಗ್ತಿರೋ ಆ ಅದೃಷ್ಟವಂತ ಇವ್ರೇ; ಟಗರು ಪುಟ್ಟಿ ಲೈಫ್ ಪಾರ್ಟನರ್ ಫುಲ್ ಡೀಟೆಲ್ಸ್
-
''ಹೆಣ್ಮಕ್ಕಳು ಎಲ್ಲೆಲ್ಲೋ ಹೋದರು'' ಎಂದ ಶ್ರುತಿಗೆ ಮಹಿಳಾ ಆಯೋಗ ನೋಟಿಸ್ ; 07 ದಿನದ ಗಡುವು..!
-
ಸುದೀಪ್ ಜೊತೆ ಕೈ ಜೋಡಿಸಿದ ದರ್ಶನ್ ಖಾಯಂ ನಿರ್ಮಾಪಕ ? ಇನ್ನೂ ಆರಿಲ್ಲ ಹೊಟೇಲ್ ಕಿಚ್ಚು..?
-
Lok Sabha Election 2024: ಕನ್ನಡ ತಾರೆಯರು ನಾಳೆ(ಏಪ್ರಿಲ್ 26) ಎಲ್ಲೆಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ?
-
ಅಟ್ಟ ಏರಿದ ಸ್ಟಾರ್ಸ್, ದಿಕ್ಕು ತಪ್ಪಿಸುವ ನಿರ್ದೇಶಕರು, ನಿರ್ಮಾಪಕರ ಗೋಳು ಕೇಳೋದ್ಯಾರು?
-
'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
ನಿಮ್ಮ ಪ್ರತಿಕ್ರಿಯೆ