ಚಿತ್ರ ಸುದ್ದಿ
-
'ಬೆಂಕಿಪಟ್ಣ' ಹೆಸರು ಕೇಳುತ್ತಿದ್ದ ಹಾಗೆ, ಇದು ಕಿಚ್ಚಿನ ಕಥೆ. ಸೇಡು, ಹಗೆ, ದ್ವೇಷದ ಸಮರ ಅಂತ ನೀವು ಅಂದುಕೊಂಡು ಚಿತ್ರಮಂದಿರಕ್ಕೆ ಹೋದರೆ, ನಿಮಗೆ ನಿರಾಸೆ ಆಗುವುದು ಖಂಡಿತ. ಯಾಕಂದ್ರೆ, 'ಬೆಂಕಿಪಟ್ಣ'ದಲ್ಲಿ ಬೆಂಕಿಯೂ ಇಲ್ಲ, ಕಡ್ಡಿಯೂ ಇಲ್ಲ...
-
ಕನ್ನಡದ ಒನ್ ಅಂಡ್ ಓನ್ಲಿ ಬ್ಯೂಟಿಫುಲ್ ಫೀಮೇಲ್ ಸ್ಟಾರ್ ಆಂಕರ್ ಯಾರು ಗೊತ್ತಾ? ಅದು ಮತ್ಯಾರೂ ಅಲ್ಲ ಅನುಶ್ರೀ. ಹೌದಾ ಅಂತ ನೀವು ಕೇಳೋದಿಲ್ಲ. ಅದೇ ಈಗ ಎಡವಟ್ಟಾಗಿರೋದು. ಈಗ ಹೀರೋಯಿನ್ ಬೇರೆ, ಯಾಕೇಳ್ತೀರ ಅದರ ಅಬ್ಬರಾನಾ. ಹೀರೋಯಿನ್ ಆದ..
-
ಕಿರುತೆರೆಯಲ್ಲಿ ಅರಳು ಹುರಿದ ಹಾಗೆ ಪಟ ಪಟ ಅಂತ ಮಾತನಾಡುವ ಅನುಶ್ರೀ ಇದೀಗ ಸ್ಯಾಂಡಲ್ ವುಡ್ ಅಂಗಳದ ಹೊಚ್ಚ ಹೊಸ ನಾಯಕಿ. ಸಣ್ಣ ಪರದೆ ಮೂಲಕ ಎಲ್ಲರ ಮನೆಮನ ತಲುಪಿರುವ ಅನುಶ್ರೀ, ಇದೀಗ ತಮ್ಮ ಸಾಮರ್ಥ್ಯವನ್ನ ಬೆಳ್ಳಿತೆರೆ ಮೇಲೆ ತೋರಿಸಿದ್ದಾರೆ...
-
ಸ್ಯಾಂಡಲ್ ವುಡ್ ನಲ್ಲಿ ಪರಭಾಷಾ ನಟರು ಮಿಂಚಿದ್ದು ಕಡಿಮೆ. ಆದರೆ ಸ್ಯಾಂಡಲ್ ವುಡ್ ಪ್ರತಿಭೆಗಳು ಮಾತ್ರ ಇದಕ್ಕೆ ತದ್ವಿರುದ್ಧ. ಪರಭಾಷಾ ಚಿತ್ರಗಳಲ್ಲಿ ಮಿಂಚಿದವರೇ ಅಧಿಕ. ಇದಕ್ಕೆ ಸಾಕಷ್ಟು ಉದಾಹರಣೆಗಳನ್ನು ಕೊಡಬಹುದು. ಅರ್ಜುನ್ ಸರ್ಜಾ,..
ಸಂಬಂಧಿತ ಸುದ್ದಿ