ಎನ್ ಲಕ್ಷ್ಮಿನಾರಾಯಣ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಮುಖ್ಯಪಾತ್ರದಲ್ಲಿ ನಟಿಸಿದ್ದರು. ಖ್ಯಾತ ಇಂಗ್ಲೀಷ್ ಕಾದಂಬರಿ ಆಧರಿಸಿ ಚಿ.ಉದಯಶಂಕರ್ ಈ ಚಿತ್ರದ ಕಥೆಯನ್ನು ಬರೆದಿದ್ದರು. ಪಾರ್ವತಮ್ಮ ರಾಜಕುಮಾರ್ ಚಿತ್ರವನ್ನು ನಿರ್ಮಿಸಿದ್ದರು. ಈ ಚಿತ್ರದ ನಟನೆಗಾಗಿ ಪುನೀತ್ ಅತ್ತ್ಯುತ್ತಮ ಬಾಲನಟ ರಾಷ್ಟ್ರ ಪ್ರಶಸ್ತಿ ಪಡೆದರು.
ಒಬ್ಬ ಚಿಕ್ಕ ಬಾಲಕ ರಾಮು ತಾನು ಶಾಲೆಯಲ್ಲಿ ಓದುವಾಗಲೇ ಮನೆಯ ಜಾವಾಬ್ದಾರಿ ಹೊತ್ತು ಶಾಲೆ ಮುಗಿದ ನಂತರ ಭಾರತಕ್ಕೆಂದು ಪ್ರವಾಸಕ್ಕೆ ಬಂದ ಒಬ್ಬ ವಿದೇಶಿ ದಂಪತಿ ಮನೆಯಲ್ಲಿ ಕೆಲಸ ಮಾಡುತ್ತಿರುತ್ತಾನೆ. ಇದರ ಜೊತೆಗೆ ಅಪರೂಪದ ಬೆಟ್ಟದ ಹೂವನ್ನು ತಂದು ಮಾರುತ್ತಿರುತ್ತಾನೆ. ಓದುವುದೆಂದರೆ ಪಂಚಪ್ರಾಣವಿರುವ ರಾಮು ಕುವೆಂಪುರವರ `ಶ್ರೀ ರಾಮಾಯಣ ದರ್ಶನಂ' ಪುಸ್ತಕ ತೆಗೆದು ಕೊಳ್ಳಬೇಕೆಂದು ದುಡ್ಡು ಉಳಿಸುತ್ತಿರುತ್ತಾನೆ. ಉಳಿದ ಹಣದಿಂದ ಇನ್ನೇನು ಪುಸ್ತಕ...
ಒಬ್ಬ ಚಿಕ್ಕ ಬಾಲಕ ರಾಮು ತಾನು ಶಾಲೆಯಲ್ಲಿ ಓದುವಾಗಲೇ ಮನೆಯ ಜಾವಾಬ್ದಾರಿ ಹೊತ್ತು ಶಾಲೆ ಮುಗಿದ ನಂತರ ಭಾರತಕ್ಕೆಂದು ಪ್ರವಾಸಕ್ಕೆ ಬಂದ ಒಬ್ಬ ವಿದೇಶಿ ದಂಪತಿ ಮನೆಯಲ್ಲಿ ಕೆಲಸ ಮಾಡುತ್ತಿರುತ್ತಾನೆ. ಇದರ ಜೊತೆಗೆ ಅಪರೂಪದ ಬೆಟ್ಟದ ಹೂವನ್ನು ತಂದು ಮಾರುತ್ತಿರುತ್ತಾನೆ. ಓದುವುದೆಂದರೆ ಪಂಚಪ್ರಾಣವಿರುವ ರಾಮು ಕುವೆಂಪುರವರ `ಶ್ರೀ ರಾಮಾಯಣ ದರ್ಶನಂ' ಪುಸ್ತಕ ತೆಗೆದು ಕೊಳ್ಳಬೇಕೆಂದು ದುಡ್ಡು ಉಳಿಸುತ್ತಿರುತ್ತಾನೆ. ಉಳಿದ ಹಣದಿಂದ ಇನ್ನೇನು ಪುಸ್ತಕ...
Read: Complete ಬೆಟ್ಟದ ಹೂ ಕಥೆ
-
ಎನ್ ಲಕ್ಷ್ಮಿನಾರಾಯಣDirector
-
ಪಾರ್ವತಮ್ಮ ರಾಜ್ ಕುಮಾರ್Producer
-
ರಾಜನ್ ನಾಗೇಂದ್ರMusic Director
-
ಚಿ ಉದಯ ಶಂಕರ್Lyricst/Story
-
ಎಸ್ ಪಿ ಬಾಲಸುಬ್ರಹ್ಮಣ್ಯಂSinger
-
ಅದ್ಧೂರಿ 'ರಾಮಾಯಣ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮೊದಲ ಮಾತು
-
ಇವತ್ತು ಐಪಿಎಲ್.. ನಾಳೆ ಚುನಾವಣೆ .. ನಾಡಿದ್ದು ವರ್ಲ್ಡ್ ಕಪ್ ; ಇನ್ಯಾವಾಗ ರಿಲೀಸ್ ಮಾಡ್ತೀರಾ..?
-
ಯಾರನ್ನು ಯಾರು ಕಾಪಿ ಮಾಡುತ್ತಿದ್ದಾರೆ? ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮರ್ಮವೇನು?
-
"ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
-
'ಕೂಲಿ' ಕನ್ನಡ ಟೀಸರ್ನಲ್ಲಿ ರಜನಿ ಧ್ವನಿ ಇಲ್ಲ; ಕಾಟಚಾರಕ್ಕೆ ರಿಲೀಸ್ ಆಗುತ್ತಾ 171ನೇ ಸಿನಿಮಾ?
-
ಸೂಪರ್ ಸ್ಟಾರ್ ಗಳಿಗೆ ಬೇಕಿಲ್ಲ, ಹೊಸಬರಿಗೆ ಬೆಲೆ ಇಲ್ಲ ; ಕನ್ನಡ ಚಿತ್ರರಂಗದ ಕರುಣಾಜನಕ ಕಥೆ...!
ನಿಮ್ಮ ಪ್ರತಿಕ್ರಿಯೆ