ಚಿತ್ರ ಸುದ್ದಿ
-
ನಟ ಶಿವರಾಜ್ ಕುಮಾರ್ ಅಭಿನಯದ 'ಭಜರಂಗಿ 2' ಸಿನಿಮಾಗೆ ಮತ್ತೊಂದು ವಿಘ್ನ ಎದುರಾಗಿದೆ. ಚಿತ್ರತಂಡ ಪ್ರಯಾಣ ಮಾಡುತ್ತಿದ್ದ ಬಸ್ ಅಪಘಾತಕ್ಕಿಡಾಗಿದೆ. ನೆಲಮಂಗಲ ತಾಲ್ಲೂಕ್ ಶ್ರೀನಿವಾಸಪುರ ಬಳಿ ಘಟನೆ ನಡೆದಿದೆ. 60 ಮಂದಿ ಕಲಾವಿದರು ಬಸ್ ನಲ್ಲಿ..
-
ಈ ಪ್ರಶ್ನೆಗೆ ಬರುವ ಉತ್ತರ ನಿಸ್ಸಂಶಯವಾಗಿ 'ಜೋಗಿ' ಖ್ಯಾತಿಯ ಪ್ರೇಮ್. ಪ್ರೇಮ್ ನಿರ್ದೇಶಕನಾಗಿ ದೊಡ್ಡ ಹೆಸರು. ನಟನಾಗು ಮಿಂಚ್ತಿಯಾ ಅಂತ ಅವರಿಗೆ ಯಾರು ಸಲಹೆ ಕೊಟ್ಟರೋ, ಅವರ ನಸೀಬೇ ಕೆಟ್ಟುಹೋಗಿದೆ. ಈಕಡೆ ನಿರ್ದೇಶಕನಾಗಿಯೂ ಮಿಂಚ್ತಿಲ್ಲ,..
-
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಒಟ್ಟಾಗಿ ಅಭಿನಯಿಸಬೇಕಿದ್ದ ಬಹು ನಿರೀಕ್ಷಿತ, ಬಹು ದೊಡ್ಡ ಬಜೆಟ್ ಸಿನಿಮಾ 'ಕಲಿ' ಡ್ರಾಪ್ ಆಗಿದೆ ಅಂತ ಗಾಂಧಿನಗರದ ತುಂಬೆಲ್ಲಾ ಗುಲ್ಲೋ ಗುಲ್ಲು. ಇದು ನಿಜವೋ? ಸುಳ್ಳೋ.? ತಿಳಿಯೋಣ..
-
'ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿದರು' ಎನ್ನುವಂತೆ, ಕಥೆ ರೆಡಿ ಆಗುವ ಮೊದಲೇ ಗಾಂಧಿನಗರದಲ್ಲಿ ಸಿನಿಮಾ ವಿಷಯವಾಗಿ ಅಬ್ಬರದ ಪ್ರಚಾರ ಗಿಟ್ಟಿಸಿಕೊಳ್ಳುವ ನಿರ್ದೇಶಕ 'ಜೋಗಿ' ಪ್ರೇಮ್ ಈಗ ಮತ್ತೆ ನಮ್ಮ ಗಾಸಿಪ್ ಕಾಲಂನ ಸ್ಪೆಷಲ್ ಗೆಸ್ಟ್. ಹೇಳಿ..