ಚಿತ್ರ ಸುದ್ದಿ
-
ಸ್ಯಾಂಡಲ್ವುಡ್ನ ಸೂಪರ್ಸ್ಟಾರ್ ಕಿಚ್ಚ ಸುದೀಪ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಚಿಕ್ಕಣ್ಣ, ಸಾಧು ಕೋಕಿಲ ಅವ್ರ ಬಗ್ಗೆ ಅಸೂಯೆಯಾಗುತ್ತೆ ಅಂತ ತಮಾಷೆಯಾಗಿ ಹೇಳಿದ್ರು. ಅಸೂಯೆ ಯಾಕೆ ಅಂದ್ರೆ ಅವ್ರು ದುಡೀತಾ ಇರೋ ಸಂಭಾವನೆ ವಿಷ್ಯದಲ್ಲಿ. ಕಿಚ್ಚ..
-
ಸ್ಯಾಂಡಲ್ವುಡ್ ಸದ್ಯದ ಹಾಟ್ ಫೇವರೀಟ್ ಕಾಮಿಡಿಯನ್ ಅಂದ್ರೆ ಚಿಕ್ಕಣ್ಣ. ಪ್ರೇಕ್ಷಕರು ಚಿಕ್ಕಣ್ಣನ ಯದ್ವಾ ತದ್ವಾ ಕಾಮಿಡಿಗೆ ಹೊಟ್ಟೆ ಹುಣ್ಣಾಗುವಷ್ಟು ನಗ್ತಿದ್ದಾರೆ, ವಿಶಿಷ್ಟ ಆಂಗಿಕ ಅಭಿನಯಕ್ಕೆ ಮನಸೋತಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡ..
-
ಸ್ಯಾಂಡಲ್ವುಡ್ನಲ್ಲಿ ಸೈಲೆಂಟಾಗಿ ಮತ್ತೊಂದು ಹೊಸಬರ ಚಿತ್ರ ಕೋಟಿ ಕೊಳ್ಳೆ ಹೊಡೆದಿದೆ, ಪಡ್ಡೆಗಳ ಸಿಳ್ಳೆ ಗಿಟ್ಟಿಸಿಕೊಂಡಿದೆ. ಅದು 'ಬಾಂಬೆ ಮಿಠಾಯಿ'. ಚಿಕ್ಕಣ್ಣನ ಕಾಮಿಡಿ ಕಿಕ್ಕಿಗೆ, ಬಾಂಬೆ ಬ್ಯೂಟಿ ದಿಶಾ ಪಾಂಡೆ ವೈಯಾರಕ್ಕೆ ಪ್ರೇಕ್ಷಕರು..
-
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ 'ಬಾಂಬೆ ಮಿಠಾಯಿ' ಚಿತ್ರ ಇಷ್ಟೊತ್ತಿಗೆ ತೆರೆಗೆ ಬರಬೇಕಾಗಿತ್ತು. ಹೋಗ್ಲಿ ಏಪ್ರಿಲ್ ತಿಂಗಳಲ್ಲಾದರೂ ತೆರೆಗೆ ಬರುತ್ತಾ ಅಂದ್ರೆ ಅದೂ ಇಲ್ಲ. ಇನ್ನೂ ಸೆನ್ಸಾರ್ ಆಗಿಲ್ಲ ಅನ್ನುತ್ತಿದೆ ಚಿತ್ರತಂಡ. ಒಂದು ವೇಳೆ..
ಸಂಬಂಧಿತ ಸುದ್ದಿ