ಬ್ರಹ್ಮಚಾರಿ
Release Date :
29 Nov 2019
Watch Trailer
|
Audience Review
|
ಸತೀಶ್ ನೀನಾಸಂ ನಾಯಕನಾಗಿ ನಟಿಸುತ್ತಿರುವ `ಬ್ರಹ್ಮಚಾರಿ' ಚಿತ್ರವನ್ನು ಬಾಂಬೆ ಮಿಠಾಯಿ ಖ್ಯಾತಿ ನಿರ್ದೇಶಕ ಚಂದ್ರ ಮೋಹನ್ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಉದಯ ಮೆಹತಾ ಬಂಡವಾಳ ಹೂಡಲಿದ್ದಾರೆ. ಸತೀಶ್ ಮತ್ತು ಉದಯ ಮೆಹತಾ ಕಾಂಬಿನೇಶನ್ ನಲ್ಲಿ ಈ ಹಿಂದೆ `ಲವ್ ಇನ್ ಮಂಡ್ಯ' ಚಿತ್ರ ತೆರೆಗೆ ಬಂದಿತ್ತು.
ಚಿತ್ರ ಬ್ರಹ್ಮಚಾರಿ 100% ವರ್ಜಿನ್ ಎಂಬ ಟ್ಯಾಗಲೈನ್ ಹೊಂದಿದೆ. ಚಿತ್ರಕ್ಕೆ ಧರ್ಮ ವಿಶ್ ಸಂಗೀತ ನೀಡುತ್ತಲಿದ್ದು ಎಪ್ರಿಲ್ 14, 2019 ರಾಮನವಮಿಯಂದು ಚಿತ್ರದ ಮುಹೂರ್ತ ನೇರವೇರಿತು.ಚಿತ್ರದಲ್ಲಿ ಆದಿತಿ ಗ್ರಂಥಪಾಲಕಿ ಪಾತ್ರ ಮಾಡಿದ್ದಾರೆ.ಚಿತ್ರದ ಟ್ರೇಲರ್ 2019 ನವೆಂಬರ್ 4 ರಂದು ಬಿಡುಗಡೆಯಾಯಿತು.ವೈವಾಹಿಕ ಜೀವನದಲ್ಲಿ ಪುರುಷನ ನಿಮಿರು ದೌರ್ಬಲ್ಯದ ಸುತ್ತ ಕಥೆ ಸುತ್ತುತ್ತದೆ.
ಚಿತ್ರ ಬ್ರಹ್ಮಚಾರಿ 100% ವರ್ಜಿನ್ ಎಂಬ ಟ್ಯಾಗಲೈನ್ ಹೊಂದಿದೆ. ಚಿತ್ರಕ್ಕೆ ಧರ್ಮ ವಿಶ್ ಸಂಗೀತ ನೀಡುತ್ತಲಿದ್ದು ಎಪ್ರಿಲ್ 14, 2019 ರಾಮನವಮಿಯಂದು ಚಿತ್ರದ ಮುಹೂರ್ತ ನೇರವೇರಿತು.ಚಿತ್ರದಲ್ಲಿ ಆದಿತಿ ಗ್ರಂಥಪಾಲಕಿ ಪಾತ್ರ ಮಾಡಿದ್ದಾರೆ.ಚಿತ್ರದ ಟ್ರೇಲರ್ 2019 ನವೆಂಬರ್ 4 ರಂದು ಬಿಡುಗಡೆಯಾಯಿತು.ವೈವಾಹಿಕ ಜೀವನದಲ್ಲಿ ಪುರುಷನ ನಿಮಿರು ದೌರ್ಬಲ್ಯದ ಸುತ್ತ ಕಥೆ ಸುತ್ತುತ್ತದೆ.
Read: Complete ಬ್ರಹ್ಮಚಾರಿ ಕಥೆ
-
ಚಂದ್ರ ಮೋಹನ್Director
-
ಉದಯ್ ಕೆ ಮೆಹತProducer
-
ಧರ್ಮ ವಿಶ್Music Director
ಬ್ರಹ್ಮಚಾರಿ ಟ್ರೈಲರ್
-
ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ; ಸುಮಲತಾ ಅಂಬರೀಶ್ ಪ್ರತಿಕ್ರಿಯೆ
-
'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
-
ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮೇಲೆ ಹಲ್ಲೆ; "ನಮ್ಮ ಬೆಂಗಳೂರಿನಲ್ಲಿ ನಾವು ಎಷ್ಟು ಸುರಕ್ಷಿತ?" ಎಂದ ನಟಿ
-
ಆತ್ಮಗಳ ಜೊತೆ ಮಾತಾಡುತ್ತಾರಾ ನೀತು? ಕನಸುಗಳನ್ನು ಬೆನ್ನತ್ತಿ ಹೊರಟಿದ್ದೇಕೆ?
-
'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
-
ಮಗಳ ಗೆಲುವನ್ನು ಕಂಡು ಸಂಭ್ರಮಿಸಿದ ಮಾಲಾಶ್ರೀ ಹೇಳಿದ್ದೇನು ಗೊತ್ತಾ?
-
ಕನ್ನಡ ಫಿಲ್ಮೀಬೀಟ್ಮದುವೆಗೂ ಮುಂಚೆ ಯಾರನ್ನು ಕಣ್ಣೆತ್ತಿ ನೋಡಲ್ಲ, ಪ್ರೀತಿ ಮಾಡಲ್ಲ ಎಂದು ಶಪಥ ಮಾಡಿರುವ ಅಪ್ಪಟ ಬ್ರಹ್ಮಚಾರಿಯ ದಾಂಪತ್ಯ ಸಂಕಟದ ಕಥೆ.ಚೊಚ್ಚಲ ನಿರ್ದೇಶನದಲ್ಲಿ ಚಂದ್ರಮೋಹನ್ ಗೆದ್ದಿದ್ದಾರೆ. ಸಂಗೀತ ನಿರ್ದೇಶಕ ಧರ್ಮ್ ವಿಶ್, ರವಿ ವಿ ಅವರ ಛಾಯಾಗ್ರಹಣ ಸಾಥ್ ನೀಡಿದೆ. ಕೊನೆಯದಾಗಿ ಹೇಳುವುದಾದರೇ ಫ್ಯಾಮಿಲಿ ಆಡಿಯೆನ್ಸ್ ಗೆ ಹೇಳಿಮಾಡಿಸಿದ ಸಿನಿಮಾ. ಕುಟುಂಬ ಸಮೇತ ಎಲ್ಲರೂ ನೋಡಬಹುದಾದ ಚಿತ್ರ.
ನಿಮ್ಮ ಪ್ರತಿಕ್ರಿಯೆ