ಚಿತ್ರ ಸುದ್ದಿ
-
'ಪ್ರಾಣಿ ಆಗಲಿ, ಮನುಷ್ಯ ಆಗಲಿ, ಬಗ್ಗುವುದು ಪ್ರೀತಿಗೆ ಮಾತ್ರ' - ಇದು 'ದನ ಕಾಯೋನು' ಚಿತ್ರದ ಡೈಲಾಗ್ ಮಾತ್ರ ಅಲ್ಲ. 'ದನ ಕಾಯೋನು' ಸಿನಿಮಾ ನೋಡುವವರಿಗೆ ಸಿಗುವ ಸಂದೇಶ ಕೂಡ ಹೌದು. 'ಪ್ರಾಣಿಗಳೇ ಗುಣದಲ್ಲಿ ಮೇಲು, ಮಾನವರು ಅಂದಕ್ಕಿಂತ ಕೀಳು'..
-
'ಯೋಗರಾಜ್ ಭಟ್ ರವರ ಸಿನಿಮಾಗಳಲ್ಲಿ ಕಥೆ ಇರುವುದೇ ಇಲ್ಲ', 'ಭಟ್ರ ತಲೆ ಖಾಲಿ ಆಗಿದೆ' ಅಂತ ಗಾಂಧಿನಗರದಲ್ಲಿ ಆಡಿಕೊಂಡವರ ಬಾಯಿಗೆ ಗೋದ್ರೆಜ್ ಬೀಗ ಜಡಿಯುವ ಮಟ್ಟಕ್ಕೆ ನಿರ್ದೇಶಕ ಯೋಗರಾಜ್ ಭಟ್ 'ದನ ಕಾಯೋನು' ಚಿತ್ರವನ್ನ ತೆರೆಗೆ ತಂದಿದ್ದಾರೆ...
-
'ದನ ಕಾಯೋನು' ಚಿತ್ರದ ನಿರ್ಮಾಪಕರಾದ ಆರ್ ಶ್ರೀನಿವಾಸ್ ಅವರು, ನಿರ್ದೇಶಕ ಯೋಗರಾಜ್ ಭಟ್ ಮತ್ತು ಛಾಯಾಗ್ರಾಹಕ ಜ್ಞಾನಮೂರ್ತಿ ಅವರನ್ನು, ಎಲ್ಲರ ಮುಂದೆ ಹೀನಾಯವಾಗಿ ನಿಂದಿಸಿದ್ದಾರೆ, ಹಾಗೆ-ಹೀಗೆ ಅಂತ ಖುದ್ದು ನಿರ್ದೇಶಕ ಯೋಗರಾಜ್ ಭಟ್ ಅವರೇ..
-
ದುನಿಯಾ ವಿಜಯ್ ಮತ್ತು ಯೋಗರಾಜ್ ಭಟ್ರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ 'ದನ ಕಾಯೋನು' ಚಿತ್ರಕ್ಕೆ ಸೆಟ್ಟೇರಿದಾಗಿನಿಂದ ಆಗಾಗ, ಒಂದಲ್ಲಾ ಒಂದು ಕಂಟಕಗಳು ಎದುರಾಗುತ್ತಲೇ ಇದೆ. 'ದನ ಕಾಯೋನು' ಸಿನಿಮಾ ಬಿಡುಗಡೆಗೆ ತಯಾರಾಗಿ ನಿಂತರೂ, ಬಜೆಟ್..